ಕ್ವಿಟ್ ಇಂಡಿಯಾ ದಿನಾಚರಣೆ, ರಾಜಕೀಯ ನಾಯಕರ ಇನ್ನಿತರ ಕಾರ್ಯಕ್ರಮಗಳ ವಿವರ
ಬೆಂಗಳೂರು, ಆಗಸ್ಟ 09: ಕೆಪಿಸಿಸಿಯಿಂದ ಕ್ವಿಟ್ ಇಂಡಿಯಾ ದಿನಾಚರಣೆ, ಇಂದಿನ ರಾಜಕೀಯ ಕಾರ್ಯಚಟುವಟಿಕೆಗಳು.
ಕಾಂಗ್ರೆಸ್
ಬೆಳಗ್ಗೆ 11: ಕಾಂಗ್ರೆಸ್ನಿಂದ ಕ್ವಿಟ್ ಇಂಡಿಯಾ ದಿನಾಚರಣೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಭಾಗಿ, ಸ್ಥಳ: ಕೆಪಿಸಿಸಿ ಕಚೇರಿ, ಕ್ವೀನ್ಸ್ ರಸ್ತೆ, ಬೆಂಗಳೂರು.
ಬಿಜೆಪಿ
ಮಧ್ಯಾಹ್ನ 12: ಟಿಎಎಸಿ ಸಭೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭಾಗಿ, ಸ್ಥಳ: ಆರೋಗ್ಯ ಸೌಧ ಮಾಗಡಿರಸ್ತೆ, ಬೆಂಗಳೂರು.
ಮಧ್ಯಾಹ್ನ 03: ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡೆಲಿವರಿ ವಾರ್ಡ್ ಉದ್ಘಾಟನೆ,ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭಾಗಿ, ಸ್ಥಳ: ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ನಂದಗುಡಿ, ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
Recommended Video
ಕೋಲಾರದಿಂದ
ಸ್ಪರ್ಧಿಸ್ತಾರಾ
ಸಿದ್ಧರಾಮಯ್ಯ..?
|
*Politics
|
OneIndia
Kannada
Comments
bengaluru oneindia news digest basavaraj bommai bjp event congress karnataka jds aap ಬಸವರಾಜ ಬೊಮ್ಮಾಯಿ ಕರ್ನಾಟಕ ಬೆಂಗಳೂರು ಸಿದ್ದರಾಮಯ್ಯ ಬಿಜೆಪಿ ಕಾಂಗ್ರೆಸ್ ಜೆಡಿಎಸ್ politics
English summary
Karnataka political News and Political Developments Today (08-08-2022) Stay informed about the recent political developments in Karnataka today, Political Parties Latest News Updates. Check Opposition leaders programs, Congress and BJP Latest News,