ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2017ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೊಂದಿಗೆ ಒಂದು ಸಂಜೆ

|
Google Oneindia Kannada News

ಬೆಂಗಳೂರು, ನವೆಂಬರ್ 27 : ಸಮುದಾಯ-ಕಲಾಗಂಗೋತ್ರಿ ಸಂಸ್ಥೆಯು 2017 ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಂಗ ಸಂಗಾತಿಗಳೊಂದಿಗೆ ಒಂದು ಸಂಜೆ ಎನ್ನುವ ಕಾರ್ಯಕ್ರಮವನ್ನು ನ.29ರಂದು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದೆ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮುಖ್ಯಮಂತ್ರಿ ಚಂದ್ರು, ಸಿ.ಕೆ. ಗುಂಡಣ್ಣ, ಪ್ರೊ. ಸಿ. ಯತಿರಾತ್, ಪ್ರೊ. ಬಿ. ಗಂಗಾಧರಮೂರ್ತಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರೊ. ಎಸ್.ಜಿ. ಸಿದ್ಧಲಿಂಗಯ್ಯ, ಡಾ. ವಸುಂಧರಾ ಭೂಪತಿ, ಜೆ. ಲೋಕೇಶ್, ಡಾ. ಬಿ.ವಿ. ರಾಜಾರಾಮ್, ಅಗ್ರಹಾರ ಕೃಷ್ಣಮೂರ್ತಿ ಪಾಲ್ಗೊಳ್ಳಲಿದ್ದಾರೆ.

Interaction with State Award Winners on nov 29.

ಏನು- 2017ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೊಂದಿಗೆ ಒಂದು ಸಂಜೆ
ಯಾವಾಗ-ನವೆಂಬರ್ 29ರ ಬುಧವಾರ
ಎಲ್ಲಿ- ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಸಂಜೆ.6.30

English summary
Samudaya and Kala Gangotri have jointly arranged an interaction with State Award winners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X