ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಡಿ ವಶದಲ್ಲಿರುವ ಐಎಂಎ ಮನ್ಸೂರ್ ಖಾನ್ ಜಯದೇವ ಆಸ್ಪತ್ರೆಗೆ ದಾಖಲು

|
Google Oneindia Kannada News

Recommended Video

ದುಬೈನಿಂದ ಬಂದ ಮನ್ಸೂರ್ ಅಲಿ ಖಾನ್ ಈಗ ಎಲ್ಲಿದ್ದಾನೆ ಗೊತ್ತಾ..? | Oneindia Kannada

ಬೆಂಗಳೂರು, ಜುಲೈ 21: ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ, ಆ ನಂತರ ದೇಶ ಬಿಟ್ಟು ದುಬೈಗೆ ತೆರಳಿದ್ದ ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್ ಅಲಿ ಖಾನ್ ವಾಪಸ್ ಭಾರತಕ್ಕೆ, ಬೆಂಗಳೂರಿಗೆ ಬಂದಿದ್ದು ನಿಮಗೆಲ್ಲ ಗೊತ್ತಾಗಿರಬಹುದು. ಜಾರಿ ನಿರ್ದೇಶನಾಲಯದಿಂದ (ಇಡಿ) ತನಿಖೆ ನಡೆಸುವ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ಆ ಕೂಡಲೇ ಇಸಿಜಿ ಮಾಡಲಾಗಿದೆ.

ಐಎಂಎ ಹಗರಣ: ಪ್ರಭಾವಿಗಳ ಹೆಸರು ಹೊರ ಹಾಕಿದ ಮನ್ಸೂರ್ ಖಾನ್ಐಎಂಎ ಹಗರಣ: ಪ್ರಭಾವಿಗಳ ಹೆಸರು ಹೊರ ಹಾಕಿದ ಮನ್ಸೂರ್ ಖಾನ್

ಒಂದು ಗಂಟೆಗೂ ಹೆಚ್ಚು ಕಾಲ ವೈದ್ಯರು ತಪಾಸಣೆ ನಡೆಸಿದ್ದಾರೆ. ಆ ವೇಳೆ, " ನನಗೆ ಎದೆ ನೋವಾಗುತ್ತಿದೆ" ಎಂದು ಮನ್ಸೂರ್ ಖಾನ್ ಹೇಳಿದ್ದಾನೆ. ಆ ಕೂಡಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜತೆಯಾಗಿ ಜಯದೇವ ಆಸ್ಪತ್ರೆಗಾಗಿ ಚಿಕಿತ್ಸೆಗಾಗಿ ಭಾನುವಾರದಂದು ಕರೆದೊಯ್ಯಲಾಗಿದೆ.

Mnsoor Ali Khan

ಅಧಿಕ ಲಾಭದ ಆಮಿಷ ತೋರಿಸಿ, ಸಾವಿರಾರು ಜನ ಹೂಡಿಕೆದಾರರಿಂದ ನೂರಾರು ಕೋಟಿ ರುಪಾಯಿ ಪಡೆದು, ಹಿಂತಿರುಗಿಸದ ಕಾರಣಕ್ಕೆ ಅಪಾರ ಸಂಖ್ಯೆಯಲ್ಲಿ ದೂರು ದಾಖಲಾಗಿದೆ. ಇನ್ನು ದುಬೈನಿಂದ ವಾಪಸ್ ಬಂದ ಮನ್ಸೂರ್ ಅಲಿ ಖಾನ್ ಹಲವು ಪ್ರಭಾವಿಗಳ ಹೆಸರನ್ನು ಹೇಳಿರುವುದಾಗಿ ವರದಿ ಆಗಿತ್ತು.

English summary
IMA scam: Mansoor Khan admitted to Jayadeva hospital on Sunday night while he is in enforcement directorate custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X