ಈ ಪ್ರಕರಣದಲ್ಲಿ ನನ್ನದ್ದೇನೂ ತಪ್ಪಿಲ್ಲ : ಎಚ್ ವೈ ಮೇಟಿ
ರಾಸಲೀಲೆ ಪ್ರಕರಣದಲ್ಲಿ ಸಿಲುಕಿಕೊಂಡು ರಾಜೀನಾಮೆ ಸಲ್ಲಿಸಿದ ಅಬಕಾರಿ ಸಚಿವ ಎಚ್ ವೈ ಮೇಟಿ ಅವರು ಸಿಎಂ ನಿವಾಸದಿಂದ ಹೊರ ಬಂದ ನಂತರ ಚುಟುಕಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದಲ್ಲಿ 'ನನ್ನದ್ದೇನೂ ತಪ್ಪಿಲ್ಲ'ಎಂದಿದ್ದಾರೆ.
ಬೆಂಗಳೂರು, ಡಿಸೆಂಬರ್ 14: ರಾಸಲೀಲೆ ಪ್ರಕರಣದಲ್ಲಿ ಸಿಲುಕಿಕೊಂಡು ರಾಜೀನಾಮೆ ಸಲ್ಲಿಸಿದ ಅಬಕಾರಿ ಸಚಿವ ಎಚ್ ವೈ ಮೇಟಿ ಅವರು ಸಿಎಂ ನಿವಾಸದಿಂದ ಹೊರ ಬಂದ ನಂತರ ಚುಟುಕಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದಲ್ಲಿ 'ನನ್ನದ್ದೇನೂ ತಪ್ಪಿಲ್ಲ' ಎಂದಿದ್ದಾರೆ.
ಅತ್ತ
ದೆಹಲಿಯಲ್ಲಿ
ರಾಸಲೀಲೆ
ವಿಡಿಯೋ
ಬಹಿರಂಗವಾಗುತ್ತಿದ್ದಂತೆ
ಇತ್ತ
ಬೆಂಗಳೂರಿನಲ್ಲಿ
ಸಿಎಂ
ಸಿದ್ದರಾಮಯ್ಯ
ಅವರ
ನಿವಾಸಕ್ಕೆ
ತೆರಳಿದ
ಹುಲ್ಲಪ್ಪ
ಯಮುನಪ್ಪ
ಮೇಟಿ
(71)
ಅವರು
ಅಬಕಾರಿ
ಸಚಿವ
ಸ್ಥಾನಕ್ಕೆ
ರಾಜೀನಾಮೆ
ಸಲ್ಲಿಸಿದ್ದರು.
ಮೇಟಿ
ಅವರನ್ನು
ತರಾಟೆಗೆ
ತೆಗೆದುಕೊಂಡ
ಸಿಎಂ
ಅವರು
ರಾಜೀನಾಮೆಯನ್ನು
ತಕ್ಷಣವೇ
ಅಂಗೀಕರಿಸಿದ್ದಾರೆ.[ವಿಡಿಯೋ
ಬಹಿರಂಗ:
ಸಚಿವ
ಎಚ್
ವೈ
ಮೇಟಿ
ರಾಜೀನಾಮೆ
ಅಂಗೀಕಾರ]
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರ
ಗೃಹ
ಕಚೇರಿ
ಕೃಷ್ಣಾದಿಂದ
ಹೊರ
ಬಂದ
ನಂತರ
ಮಾಧ್ಯಮಗಳ
ಮುಂದೆ
ಮಾತನಾಡಿದ
ಮೇಟಿ
ಅವರು,
'ಕೆಲ
ಮಾಧ್ಯಮಗಳು
ನನ್ನ
ಮೇಲೆ
ಅಪಪ್ರಚಾರ
ಮಾಡುತ್ತಿವೆ,
ಮಾಧ್ಯಮಗಳಲ್ಲಿ
ಬರತಕ್ಕಂಥ
ವರದಿಗಳನ್ನು
ನೋಡಿ
ಆರೋಪ
ಮಾಡಲಾಗಿದೆ.
Excise Minister Shri HY Meti has resigned. I have recommended to Honble Governor to accept the resignation. I have also ordered a probe.
— CM of Karnataka (@CMofKarnataka) December 14, 2016
ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ಪಕ್ಷ ಮತ್ತು ರಾಜ್ಯದ ಹಿತದೃಷ್ಟಿಯಿಂದ ನಾನು ನನ್ನ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ ಹಾಗೂ ರಾಜೀನಾಮೆ ಅಂಗೀಕಾರವಾಗಿದೆ ಎಂದು ಹೇಳಿದರು.