ಡಿಕೆ ಶಿವಕುಮಾರ್ ವಿರುದ್ಧ ಬಳಸಿದ್ದ 'ಅವಾಚ್ಯ' ಪದವನ್ನು ವಾಪಸ್ ಪಡೆದ ರಮೇಶ್ ಜಾರಕಿಹೊಳಿ
ಬೆಂಗಳೂರು, ಮಾರ್ಚ್ 27: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಳಸಿದ್ದ ಅವಾಚ್ಯ ಪದವನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಪಸ್ ಪಡೆದಿದ್ದಾರೆ.
ಡಿ.ಕೆ.ಶಿವಕುಮಾರ್ ವಿರುದ್ಧ ಬಳಸಿದ ಕೆಟ್ಟ ಪದವನ್ನು ವಾಪಸ್ ಪಡೆಯುತ್ತೇನೆ. ಮುಜುಗರದಿಂದ ಅಂತಹ ಪದಗಳನ್ನು ಬಳಕೆ ಮಾಡಿದ್ದೇನೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಚುನಾವಣಾ ಪ್ರಚಾರ ಅರ್ಧಕ್ಕೆ ಬಿಟ್ಟು ಡಿಕೆ ಶಿವಕುಮಾರ್ ವಾಪಸಾಗಿದ್ದೇಕೆ?
ಸದಾಶಿವನಗರ ನಿವಾಸದ ಮತ್ತೊಮ್ಮೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡಿಕೆಶಿ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಅವಾಚ್ಯ ಪದ ಬಳಸಿದ ಹಿನ್ನೆಲೆ ಯುವ ಕಾಂಗ್ರೆಸ್ ಸದಸ್ಯರು ರಮೇಶ್ ಜಾರಕಿಹೊಳಿ ಸದಾಶಿವನಗರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಡಿಕೆಶಿ ಸಿಡಿಲೇಡಿಗೆ ದುಡ್ಡು ಕೊಟ್ಟು ಗೋವಾಗೆ ಕಳುಹಿಸಿದ್ರಾ ?
Recommended Video
ಎರಡು
ತಂಡಗಳಾಗಿ
ಆಗಮಿಸಿದ
ಕಾಂಗ್ರೆಸ್
ಕಾರ್ಯಕರ್ತರು
ರಮೇಶ್
ಜಾರಕಿಹೊಳಿ
ವಿರುದ್ಧ
ಧಿಕ್ಕಾರ
ಕೂಗಿದರು.
ರಮೇಶ್
ಜಾರಕಿಹೊಳಿ
ಕ್ಷಮಾಪಣೆ
ಕೇಳಬೇಕು,
ಈಗಾಗಲೇ
ವಿಷಾದ
ವ್ಯಕ್ತಪಡಿಸುವುದಲ್ಲ
ಡಿ.ಕೆ.ಶಿವಕುಮಾರ್
ಎದುರೇ
ಕ್ಷಮೆ
ಕೋರಬೇಕೆಂದು
ಕಾರ್ಯಕರ್ತರು
ಆಗ್ರಹಿಸಿದರು.
ಬಳಿಕ
ಕಾಂಗ್ರೆಸ್
ಕಾರ್ಯಕರ್ತರನ್ನು
ಪೊಲೀಸರು
ವಶಕ್ಕೆ
ಪಡೆದರು.
tamil
nadu
assembly
election
2021,
ತಮಿಳುನಾಡು
ವಿಧಾನಸಭೆ
ಚುನಾವಣೆ
2021