ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಜಾಹೀರಾತಿನ ವಿರುದ್ಧ ಕಾಂಗ್ರೆಸ್‌ ಕಿಡಿ, ಆಯೋಗಕ್ಕೆ ದೂರು

By Manjunatha
|
Google Oneindia Kannada News

ಬಿಜೆಪಿಯು ಸುದ್ದಿ ಮಾಧ್ಯಮಗಳಿಗೆ ನೀಡಿರುವವ ಜಾಹೀರಾತೊಂದರ ಬಗ್ಗೆ ಕಾಂಗ್ರೆಸ್‌ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಬಿಜೆಪಿಯು ನೀಡಿರುವ ಜಾಹೀರಾತು ನೀತಿ ಸಂಹಿತೆ ಉಲ್ಲಂಘನೆ ಆಗಿದ್ದು, ಜೊತೆಗೆ ವೈಯಕ್ತಿಕ ತೇಜೋವಧೆ ಮಾಡುವ ಅಂಶಗಳನ್ನು ಅದು ಒಳಗೊಂಡಿದೆ ಎಂದು ಕಾಂಗ್ರೆಸ್‌ ದೂರು ದಾಖಲಿಸಿದೆ.

ಬಿಜೆಪಿ ನೀಡಿರುವ ಜಾಹೀರಾತಿನಲ್ಲಿ ಮುಖ್ಯಮಂತ್ರಿಗಳನ್ನು ಹೋಲುವ ವ್ಯಕ್ತಿಯೊಬ್ಬರು ಕೆಲವರಿಗೆ ಉಡುಗೊರೆಗಳನ್ನು ನೀಡುತ್ತಿರುವಂತೆ ಚಿತ್ರಿಸಲಾಗಿದೆ. ಇದು ಕಾಂಗ್ರೆಸ್‌ ಅನ್ನು ಕೆರಳಿಸಿದೆ. ಆ ಜಾಹೀರಾತಿನಲ್ಲಿ ಹ್ಯಾಬ್ಲೋಟ್ ವಾಚಿನ ಉಲ್ಲೇಖವೂ ಇದೆ.

ಕಾಂಗ್ರೆಸ್ ಪರ ಪ್ರಚಾರ: ಅರವಿಂದ ಮಾಲಗತ್ತಿ, ಮಹೇಶಚಂದ್ರ ಗುರು ಅಮಾನತುಕಾಂಗ್ರೆಸ್ ಪರ ಪ್ರಚಾರ: ಅರವಿಂದ ಮಾಲಗತ್ತಿ, ಮಹೇಶಚಂದ್ರ ಗುರು ಅಮಾನತು

congress complaint against BJPs advertisment

ವಿ.ಎಸ್.ಉಗ್ರಪ್ಪ ಮತ್ತು ತಂಡ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಆಯೋಗದ ಪೂರ್ಣ ಪೀಠವು ಇಂದು ವಿಚಾರಣೆ ನಡೆಸಲಿದೆ. ದೂರಿನ ಪ್ರತಿಯನ್ನು ಕಾಂಗ್ರೆಸ್‌ ಪಕ್ಷವು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.

English summary
Congress leader V.S.Ugrappa and other leaders gave complaint against BJP's advertisement to election commission. In the advertisement BJP portrayed a man as CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X