ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವೆಂಬರ್ 24ರಂದು ಕರ್ನಾಟಕ ಶಾಸ್ತ್ರೀಯ ಕೊಳಲು ವಾದನ

|
Google Oneindia Kannada News

ಬೆಂಗಳೂರು, ನವೆಂಬರ್ 20: ಕರ್ನಾಟಕ ಶಾಸ್ತ್ರೀಯ ಕೊಳಲು ವಾದ ಕಾರ್ಯಕ್ರಮ ಬನಶಂಕರಿಯ ಶ್ರೀರಾಮ ಲಲಿತಕಲಾ ಮಂದಿರದಲ್ಲಿ ನವೆಂಬರ್ 24ರಂದು ನಡೆಯಲಿದೆ.

ಕೊಳಲು ಪ್ರಿಯರಿಗಾಗಿಯೇ ಈ ವಾದನವನ್ನು ಆಯೋಜಿಸಲಾಗಿದೆ. ವಿದ್ವಾನ್ ಎಂಕೆ ಪ್ರಾಣೇಶ್ ಕೊಳಲು ವಾದನ ನಡೆಸಿಕೊಡಲಿದ್ದಾರೆ, ವಿದ್ವಾನ್ ಚಾರುಲತಾ ರಾಮಾನುಜಮ್ ವಯೋಲಿನ್ , ವಿದ್ವಾನ್ ಅರ್ಜುನ್ ಕುಮಾರ್ ಮೃದಂಗ, ವಿದ್ವಾನ್ ಓಂಕಾರ್ ರಾವ್ ಘಟದೊಂದಿಗೆ ಸಾಥ್ ನೀಡಲಿದ್ದಾರೆ. ಕಾರ್ಯಕ್ರಮ ನವೆಂಬರ್ 24ರಂದು ಸಂಜೆ 5.30ಕ್ಕೆ ಆರಂಭವಾಗಲಿದೆ.

carnatic Flute concert at Rama Lalita kala mandira

ಏನು? -ಕರ್ನಾಟಕ ಶಾಸ್ತ್ರೀಯ ಕೊಳಲು ವಾದನ
ಎಲ್ಲಿ?-ಶ್ರೀರಾಮ ಲಲಿತಕಲಾ ಮಂದಿರ, 9 ನೇ ಮುಖ್ಯರಸ್ತೆ, ಸಿದ್ದಣ್ಣ ಲೇಔಟ್, ಬನಶಂಕರಿ ಎರಡನೇ ಹಂತ.
ಯಾವಾಗ? ನವೆಂಬರ್ 24 ಶನಿವಾರ ಸಂಜೆ 5.30

English summary
Sri rama lalita kala mandira is organizing carnatic flute concert on November 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X