ನವೆಂಬರ್ 24ರಂದು ಕರ್ನಾಟಕ ಶಾಸ್ತ್ರೀಯ ಕೊಳಲು ವಾದನ
ಬೆಂಗಳೂರು, ನವೆಂಬರ್ 20: ಕರ್ನಾಟಕ ಶಾಸ್ತ್ರೀಯ ಕೊಳಲು ವಾದ ಕಾರ್ಯಕ್ರಮ ಬನಶಂಕರಿಯ ಶ್ರೀರಾಮ ಲಲಿತಕಲಾ ಮಂದಿರದಲ್ಲಿ ನವೆಂಬರ್ 24ರಂದು ನಡೆಯಲಿದೆ.
ಕೊಳಲು ಪ್ರಿಯರಿಗಾಗಿಯೇ ಈ ವಾದನವನ್ನು ಆಯೋಜಿಸಲಾಗಿದೆ. ವಿದ್ವಾನ್ ಎಂಕೆ ಪ್ರಾಣೇಶ್ ಕೊಳಲು ವಾದನ ನಡೆಸಿಕೊಡಲಿದ್ದಾರೆ, ವಿದ್ವಾನ್ ಚಾರುಲತಾ ರಾಮಾನುಜಮ್ ವಯೋಲಿನ್ , ವಿದ್ವಾನ್ ಅರ್ಜುನ್ ಕುಮಾರ್ ಮೃದಂಗ, ವಿದ್ವಾನ್ ಓಂಕಾರ್ ರಾವ್ ಘಟದೊಂದಿಗೆ ಸಾಥ್ ನೀಡಲಿದ್ದಾರೆ. ಕಾರ್ಯಕ್ರಮ ನವೆಂಬರ್ 24ರಂದು ಸಂಜೆ 5.30ಕ್ಕೆ ಆರಂಭವಾಗಲಿದೆ.
ಏನು?
-ಕರ್ನಾಟಕ
ಶಾಸ್ತ್ರೀಯ
ಕೊಳಲು
ವಾದನ
ಎಲ್ಲಿ?-ಶ್ರೀರಾಮ
ಲಲಿತಕಲಾ
ಮಂದಿರ,
9
ನೇ
ಮುಖ್ಯರಸ್ತೆ,
ಸಿದ್ದಣ್ಣ
ಲೇಔಟ್,
ಬನಶಂಕರಿ
ಎರಡನೇ
ಹಂತ.
ಯಾವಾಗ?
ನವೆಂಬರ್
24
ಶನಿವಾರ
ಸಂಜೆ
5.30
Comments
English summary
Sri rama lalita kala mandira is organizing carnatic flute concert on November 24.