ಶಾಸಕರ ಅನರ್ಹತೆಗೆ ಸಿದ್ದರಾಮಯ್ಯ ಬೆಂಬಲಿಗರಿಂದ ಮೂರು ಸಮರ್ಥನೆ
Recommended Video
ಬೆಂಗಳೂರ,ಸೆಪ್ಟೆಂಬರ್ 27: ಶಾಸಕರನ್ನು ಅನರ್ಹರನ್ನಾಗಿ ಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ಸಮರ್ಥನೆ ನೀಡಿದ್ದಾರೆ.
ಶಾಸಕರನ್ನು ಅನರ್ಹಗೊಳಿಸಿದ್ದರಿಂದ ಕಾಂಗ್ರೆಸ್ ಏನನ್ನು ಪಡೆದುಕೊಂಡಂತಾಯಿತು, ಶಾಸಕರ ಅನರ್ಹರನ್ನಾಗಿ ಮಾಡಿದ್ದು ವೈಯಕ್ತಿಕ ದ್ವೇಷದಿಂದಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
15 ಕ್ಷೇತ್ರಗಳ ಉಪಚುನಾವಣೆಗೆ ತಡೆ ನೀಡಿದ ಸುಪ್ರೀಂಕೋರ್ಟ್
ಬಿಜೆಪಿ ಸರ್ಕಾರ ರಚನೆಗೆ ಅನುಕೂಲವಾಗಲಿ ಎಂದು ನಾವು ಶಾಸಕರನ್ನು ಅನರ್ಹರನ್ನಾಗಿ ಮಾಡಿಲ್ಲ ಎಂದು ಟ್ವೀಟ್ ಮಾಡಿದ್ದು ಮೂರು ಸಮರ್ಥನೆ ಕೊಟ್ಟಿದ್ದಾರೆ.
ಈಗಾಗಲೇ ಶಾಸಕರನ್ನು ಅನರ್ಹ ಮಾಡಿರುವುದಕ್ಕೆ ಅನರ್ಹ ಶಾಸಕರು ಕಾಂಗ್ರೆಸ್ ವಿರುದ್ಧ ಕಿಡಿ ಕಾರುತ್ತಿದ್ದು, ಎಲ್ಲದಕ್ಕೂ ಸಿದ್ದರಾಮಯ್ಯ ಅವರೇ ಕಾರಣ ಎಂದು ಬೊಟ್ಟುಮಾಡಿ ತೋರಿಸುತ್ತಿದ್ದಾರೆ.
ಬಿಜೆಪಿ ಸರ್ಕಾರವನ್ನು ರಚನೆ ಮಾಡಲು ನಾವು ಶಾಸಕರನ್ನು ಅನರ್ಹರನ್ನಾಗಿ ಮಾಡಿಲ್ಲ, ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಹಾಗಾಗಿ ಅನರ್ಹಗೊಳಿಸಲಾಗಿದೆ ಎಂದಿದ್ದಾರೆ.
1)
ಬಿಜೆಪಿ
ಸರ್ಕಾರ
ರಚನೆ
ಮಾಡಲು
ಶಾಸಕರನ್ನು
ಅನರ್ಹರನ್ನಾಗಿ
ಮಾಡಬೇಕಾಗಿರಲಿಲ್ಲ.
2)
ಬಿಬಿಎಂಪಿಯಲ್ಲಿ
ಬಿಜೆಪಿ
ಮೇಯರ್
ಮಾಡಲಿ
ಎಂದು
ಅನರ್ಹರನ್ನಾಗಿ
ಮಾಡಿಲ್ಲ.
3)ಬೆಂಗಳೂರು
ಮತ್ತೆ
ಬೇರೆ
ಕಡೆ
ಬಿಜೆಪಿಯನ್ನು
ಬಲಪಡಿಸಲು
ಶಾಸಕರನ್ನು
ಅನರ್ಹರನ್ನಾಗಿ
ಮಾಡಿಲ್ಲ
ಎಂದು
ಸಮರ್ಥನೆ
ನೀಡಿದರು.