ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಟಕ್ಕಾಗಿ ಜಗಳ: 2 ವರ್ಷದ ಮಗುವನ್ನು ಕೊಂದ ಬಾಲಕ

|
Google Oneindia Kannada News

ಬೆಂಗಳೂರು, ಫೆಬ್ರವರಿ 08: ಒಂದು ಲೋಟಕ್ಕಾಗಿ ನಡೆದ ಜಗಳ ಮಗುವಿನ ಸಾವಿನಲ್ಲಿ ಅಂತ್ಯಗೊಂಡ ಘಟನೆ ಬೆಂಗಳೂರಿನ ಮಾರುತಿನಗರದಲ್ಲಿ ಗುರುವಾರ ನಡೆದಿದೆ.

ಕಲಬುರಗಿ: ಹೆತ್ತ ತಾಯಿಗೆ ಬೇಡವಾದ ಹೆಣ್ಣು ಮಗು !ಕಲಬುರಗಿ: ಹೆತ್ತ ತಾಯಿಗೆ ಬೇಡವಾದ ಹೆಣ್ಣು ಮಗು !

8 ವರ್ಷದ ಬಾಲಕ ಮಂಜುನಾಥ್ ಹಾಗೂ 2 ವರ್ಷದ ಮಗು ವೆಂಕಟೇಶ್ ಅಕ್ಕಪಕ್ಕದ ಮನೆಯವರು, ಒಂದು ಲೋಟಕ್ಕಾಗಿ ಇಬ್ಬರು ಮಕ್ಕಳು ಕಿತ್ತಾಡಿಕೊಂಡಿದ್ದಾರೆ, ಅದರ ಪರಿಣಾಮ ಮಂಜುನಾಥ್ ಎರಡು ವರ್ಷದ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ವಿಷಯ ತಿಳಿದ ನಂತರ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Boy killed two years old child for a glass

ಮಾರುತಿನಗರದ ನೀಲಗಿರಿ ತೋಪಿನಲ್ಲಿ ಈ ಘಟನೆ ನಡೆದಿದೆ. ಮೃತ ಮಗುವಿನ ಪೋಷಕರಾದ ಬಸವರಾಜ್ ಮತ್ತು ವೆಂಕಮ್ಮ ದಂಪತಿಗಳು ಈರಣ್ಣ ಎಂಬುವವರ ಮೇಲೆ ಹತ್ಯೆ ಆರೋಪ ಮಾಡಿ ಸೋಲದೇವಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

English summary
In a strange incident, an eight years old boy a two years child following a dispute over a steel glass. This incident have reported in Marutinagar of Bengaluru on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X