ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಲವು ಅಧಿಕಾರಿಗಳ ವರ್ಗಾವಣೆ ಕೋರಿ ಬಿಜೆಪಿಯಿಂದ ಆಯೋಗಕ್ಕೆ ಪತ್ರ

|
Google Oneindia Kannada News

ಬೆಂಗಳೂರು, ಮಾರ್ಚ್ 28: ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯಲು ಅನುಕೂಲವಾಗುವಂತೆ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೋರಿ ಬಿಜೆಪಿಯು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ ಡಿವಿಎಸ್, ಹೆಗಡೆ ಹೆಸರುಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ ಡಿವಿಎಸ್, ಹೆಗಡೆ ಹೆಸರು

ಚುನಾವಣೆಯು ನಿಷ್ಪಕ್ಷಪಾತವಾಗಿ ನಡೆಯಬೇಕಿದೆ. ಕೆಲವು ಅಧಿಕಾರಿಗಳು ಇಲಾಖೆಯಲ್ಲಿದ್ದರೆ ಚುನಾವಣೆ ಪಕ್ಷಪಾತವಾಗುತ್ತದೆ ಹೀಗಾಗಿ ಒಟ್ಟು 13 ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೋರಿದ್ದಾರೆ.

BJP seeking transfer of biased officials to ensure free and fair elections

1) ಮಂಜುನಾಥ್ ಪ್ರಸಾದ್- ಬಿಬಿಎಂಪಿ ಆಯುಕ್ತರು
2) ಕರಿಗೌಡ- ಬೆಂಗಳೂರು ರೂರಲ್ ಡಿಸಿ
3) ವಿಜಯಶಂಕರ್-ಬೆಂಗಳೂರು ಡಿಸಿ
4) ಆಲಮ್ ಪಾಷಾ- ಹಾಸನ ಉಪ ಆಯುಕ್ತ
5) ಪ್ರಕಾಶ್ ಗೌಡ- ಹಾಸನ ಎಸ್‌ಪಿ
6) ಮಂಡ್ಯ ಎಸ್‌ಪಿ
7) ತುಮಕೂರು, ಮಂಡ್ಯ, ಹಾಸನ, ರಾಮನಗರ ಅಬಕಾರಿ ಆಯುಕ್ತರು
8) ಎಚ್‌ಡಿ ಮಹದೇವ್- ಬೀದರ್ ಜಿಲ್ಲಾಧಿಕಾರಿ
9) ಬಲಭೀಮ ಕಾಂಬ್ಳೆ
10)ವೆಂಕಟೇಶ್ ಕುಮಾರ್- ಕಲಬುರಗಿ ಡಿಸಿ
11)ಲಾಡಾ ಮಾರ್ಟಿನ್-ಎಸ್‌ಪಿ ಕಲಬುರಗಿ
12) ಟಿ ಯೋಗೇಶ್ ಎಡಿಸಿ ಕಲಬುರಗಿ
13) ಶಶಿಕಾಂತ್ ಐಪಿಎಸ್- ಡಿಸಿಪಿ ಬೆಂಗಳೂರು ಇವರುಗಳನ್ನು ವರ್ಗಾವಣೆ ಮಾಡುವಂತೆ ಕೋರಿ ಪತ್ರ ಬರೆಯಲಾಗಿದೆ.

English summary
BJP seeking transfer of biased officials to ensure free and fair elections BJP delegation comprising mp Rajeev chandrasekhar and suresh petition to Cheif electoral officer seeking transfer of biased officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X