ವಾರಾಂತ್ಯಕ್ಕೆ ಮುದ ನೀಡಲು ಬೇಂದ್ರೆ, ಕೆಎಸ್ ನ ಸಂಗೀತ ಘಮಲು
ಬೆಂಗಳೂರು, ಏ.4: ಈ ವಾರಾಂತ್ಯದಲ್ಲಿ ಪ್ರೇಮ ಕವಿ ಕೆಎಸ್ ನರಸಿಂಹ ಸ್ವಾಮಿ ಹಾಗೂ ವರಕವಿ ದ.ರಾ. ಬೇಂದ್ರೆ ಅವರ ಕವನಗಳ ಗಾನಸುಧೆಯಲ್ಲಿ ಬೆಂಗಳೂರಿಗರು ಮುಳುಗೇಳಬಹುದು. ಎರಡು ಕಾರ್ಯಕ್ರಮಗಳಲ್ಲೂ ಹಾಡುಗಾರಿಕೆ ಜೊತೆಗೆ ಕಾವ್ಯ, ಕವನಗಳ ವಿಶ್ಲೇಷಣೆ, ಚರ್ಚೆ ಎಲ್ಲವೂ ಇರುತ್ತದೆ.
ಮೊದಲಿಗೆ ಕೆಎಸ್ ನರಸಿಂಹ ಸ್ವಾಮಿ ಅವರ ಜನ್ಮ ಶತಾಬ್ದಿಯ ಅಂಗವಾಗಿ ಸುನಾದ ಬಳಗ ಆಯೋಜಿಸಿರುವ ಕಾರ್ಯಕ್ರಮದ ವಿವರ ಹೀಗಿದೆ ನೋಡಿ:
ಕಾರ್ಯಕ್ರಮದ
ಹೆಸರು:
ಕೆಎಸ್
ನ
ನೆನಪು..
ನರಸಿಂಹ
ಸ್ವಾಮಿ
ಅವರ
ಆಯ್ದ
ಕವಿತೆಗಳ
ವಿಶ್ಲೇಷಣೆ
ಮತ್ತು
ಗಾಯನ.
ಗಾಯನ:
ಸಂಗೀತಾ
ಕಟ್ಟಿ
ಕುಲಕರ್ಣಿ
ಮತ್ತು
ರವಿ
ಮುರೂರು.
ವಿಶ್ಲೇಷಣೆ:
ಶತವಧಾನಿ
ಡಾ.
ಆರ್
ಗಣೇಶ್,
ಪ್ರವೀಣ್
ಡಿ.ರಾವ್
ಮತ್ತು
ಮಹೇಶ್.
ದಿನಾಂಕ/ದಿನ:
ಏ.4,
ಶನಿವಾರ
ಸಮಯ:
5.30ಗಂಟೆಗೆ
ಸ್ಥಳ:
ಜೆಎಸ್ಎಸ್
ಸಭಾಂಗಣ,
38ನೇ
ಮುಖ್ಯರಸ್ತೆ,
1ನೇ
ಮುಖ್ಯರಸ್ತೆ,
8ನೇ
ಬ್ಲಾಕ್,
ಬೆಂಗಳೂರು-70
ಪ್ರವೇಶ
ಉಚಿತ,
ಮನರಂಜನೆ
ಖಚಿತ
ಆಯೋಜಕರು:
ಸುನಾದ
ಬಳಗ,
ಬೆಂಗಳೂರು
ಕಾರ್ಯಕ್ರಮದ ಹೆಸರು: ಬೇಂದ್ರೆ ಬೆಳಗು...ಬೇಂದ್ರೆ ಕಾವ್ಯದ ನಾದ ಲೀಲೆ
ಗಾಯನ:
ರಾಮಚಂದ್ರ
ಹಡಪದ
ಮತ್ತು
ತಂಡ,
ಕುಮಾರಿ
ಎ.ಎಸ್
ಶೃತಿ,
ಶ್ರೀಮತಿ
ಗಾರ್ಗಿ
ಪಂಚಾಂಗಂ,
ಶ್ರೀಮತಿ
ನಯನತಾರ
ಹರಿಶಂಕರ್
ವಿಶ್ಲೇಷಣೆ:
ಎಚ್.ಎಸ್
ವೆಂಕಟೇಶ್
ಮೂರ್ತಿ,
ಕೆ.ವೈ
ನಾರಾಯಣ
ಸ್ವಾಮಿ
ದಿನಾಂಕ/ದಿನ:
ಏ.5,
ಭಾನುವಾರ
ಸಮಯ:
ಸಂಜೆ
4
ರಿಂದ
8
ಗಂಟೆ
ಸ್ಥಳ:
ಕೆ.ಎಚ್
ಕಲಾಸೌಧ,
ರಾಮಾಂಜನೇಯ
ಗುಡ್ಡದ
ಆವರಣ,
ಹನುಮಂತ
ನಗರ,
ಬೆಂಗಳೂರು.
ಟಿಕೆಟ್
ದರ:
150
ರು
ಆಯೋಜಕರು:
ಅವಿರತ
ಪ್ರತಿಷ್ಠಾನ,
ಬೆಂಗಳೂರು
ಸಂಪರ್ಕಿಸಿ:
98800
86300/98808
02642
ಗಮನಿಸಿ:
ಭಾನುವಾರ,
ಏ.12ರಂದು
ಸರ್ಕಾರಿ
ವಿಜ್ಞಾನ
ಕಾಲೇಜಿನಲ್ಲಿ
ಬೆಳಗ್ಗೆ
9
ರಿಂದ
5.30ರವರೆಗೆ
ಆಪ್ತ
ವಾತಾವರಣದಲ್ಲಿ
ಹಿರಿಯ
ಸಾಹಿತಿಗಳೊಡನೆ
ಬೇಂದ್ರೆಯವರ
ಆಯ್ದ
ಕವನಗಳ
ಕುರಿತು
ವಿಶೇಷ
ಕಾರ್ಯಾಗಾರ
ಮತ್ತು
ಸಂವಾದ
ಇರುತ್ತದೆ.