ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಹಾಡಹಗಲೆ ಗುಂಡು ಹಾರಿಸಿ ಚಿನ್ನ ದರೋಡೆ

|
Google Oneindia Kannada News

Recommended Video

ಬೆಂಗಳೂರು: ಹಾಡಹಗಲೆ ಗುಂಡು ಹಾರಿಸಿ ಚಿನ್ನ ದರೋಡೆ | Oneindia Kannada

ಬೆಂಗಳೂರು, ಆಗಸ್ಟ್ 21: ಹಾಡಹಗಲೇ ನಗರದ ವೈಯಾಲಿಕಾವಲ್‌ನಲ್ಲಿ ಗುಂಡು ಹಾರಿಸಿ ಚಿನ್ನ ದೋಚಿದ್ದಾರೆ ದರೋಡೆಕೋರರು.

ವಯ್ಯಾಲಿಕಾವಲ್‌ನ ಸಾಮ್ರಾಟ್ ಚಿನ್ನದ ಅಂಗಡಿಗೆ ಮಧ್ಯಾಹ್ನದ ವೇಳೆ ಬಂದ ಮೂವರು ವ್ಯಕ್ತಿಗಳು, ಮೊದಲಿಗೆ ಸಚಿನ್ ತೆಂಡೂಲ್ಕರ್ ಚೈನ್ ಕೇಳಿದ್ದಾರೆ. ಆ ನಂತರ ಏಕಾಏಕಿ ಬಂದೂಕು ತೆಗೆದು ಬೆದರಿಸಿದ್ದಾರೆ.

ಬೆಂಗಳೂರು : ಉದ್ಯಮಿ ಹಂತಕರ ಬಂಧನ, ಕೊಂದಿದ್ದು ಪುತ್ರಿ!ಬೆಂಗಳೂರು : ಉದ್ಯಮಿ ಹಂತಕರ ಬಂಧನ, ಕೊಂದಿದ್ದು ಪುತ್ರಿ!

ಬಂದೂಕು ತೆಗೆಯುತ್ತಿದ್ದಂತೆ ಅಂಗಡಿ ಮಾಲಕಿಯು ಪಿಸ್ತೂಲು ತೋರಿದವರ ಮೇಲೆ ಚೇರು ಬಿಸಾಕಿ ಚೀರಿಕೊಂಡಿದ್ದಾರೆ. ಕೂಡಲೇ ದರೋಡೆಕೋರರು ಬಂದೂಕಿನಿಂದ ಅಂಗಡಿಗೆ ತಾರಸಿಗೆ ಶೂಟ್ ಮಾಡಿದ್ದಾರೆ. ಸುತ್ತ-ಮುತ್ತ ಜನರು ಸೇರುವಷ್ಟರಲ್ಲೇ ಅಲ್ಲಿಂದ ಅವರು ಕಾಲ್ಕಿತ್ತಿದ್ದಾರೆ. ಶೂಟ್ ಮಾಡಿದ್ದರಿಂದ ಯಾರಿಗೂ ಗಾಯಗಳಾಗಿರುವ ವರದಿ ಆಗಿಲ್ಲ.

Bengaluru: robbers showed gun and robed jewelery shop

ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿದ್ದಾರೆ. ಅಂಗಡಿಯಲ್ಲಿರುವ ಸಿಸಿಟಿವಿಗಳ ಪರಿಶೀಲನೆ ನಡೆಸಲಾಗುತ್ತಿದೆ. ದರೋಡೆಕೋರರು ಮುಸುಕು ಹಾಕಿರಲಿಲ್ಲ ಎನ್ನಲಾಗುತ್ತಿದ್ದು, ತನಿಖೆ ನಡೆಯುತ್ತಿದೆ.

English summary
Bengaluru robbers showed gun ad robbed a jewelery shop in Vayyalikaval. Police investigating the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X