ಬಿಬಿಎಂಪಿ ಮೇಯರ್ ಬಿಎನ್ ಮಂಜುನಾಥ್ ರೆಡ್ಡಿ ವ್ಯಕ್ತಿ ಚಿತ್ರ
ಬೆಂಗಳೂರು, ಸೆ. 11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸ ಮೇಯರ್ ಹಾಗೂ ಉಪಮೇಯರ್ ಆಯ್ಕೆಗಾಗಿ ಶುಕ್ರವಾರ ಚುನಾವಣೆ ನಡೆಸಲಾಯಿತು.
ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಮಡಿವಾಳ ವಾರ್ಡ್ ನ ಬಿಬಿಎಂಪಿ ಸದಸ್ಯ ಬಿ.ಎನ್ ಮಂಜುನಾಥ ರೆಡ್ಡಿ ಅವರು ನೂತನ ಮೇಯರ್ ಆಗಿ ಆಯ್ಕೆಯಾದರೆ, ವೃಷಭಾವತಿ ನಗರ ವಾರ್ಡ್ ನ ಜೆಡಿಎಸ್ ಪಕ್ಷದ ಹೇಮಲತಾ ಅವರು ಉಪ ಮಹಾಪೌರರಾಗಿ ಚುನಾಯಿತರಾಗಿದ್ದಾರೆ.
ಬಿಬಿಎಂಪಿ ಮೇಯರ್, ಉಪ ಮೇಯರ್ ಅಲ್ಲದೆ ಸ್ಥಾಯಿ ಸಮಿತಿ ಅಧ್ಯಕ್ಷ, ಸದಸ್ಯರ ಚುನಾವಣೆಯನ್ನು ಕೂಡಾ ನಗರ ಪ್ರಾದೇಶಿಕ ಆಯುಕ್ತರಾದ ಎಂವಿ ಜಯಂತಿ ಅವರ ನೇತೃತ್ವದಲ್ಲಿ ಶುಕ್ರವಾರ ನಡೆಸಲಾಯಿತು.[ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಜಯ]
ಚುನಾವಣೆಗೂ ಮುನ್ನ ಹಂಚಿಕೆಯಾದಂತೆ ಮೇಯರ್ ಸ್ಥಾನ ಸ್ಥಾನ ಕಾಂಗ್ರೆಸ್ಗೆ, ಉಪ ಮೇಯರ್ ಸ್ಥಾನ ಜೆಡಿಎಸ್ಗೆ ಹಂಚಿಕೆಯಾದರೆ, 12 ಸ್ಥಾಯಿ ಸಮಿತಿಗಳಲ್ಲಿ 7 ಸ್ಥಾನ ಪಕ್ಷೇತರರಿಗೆ ಸಿಗಲಿದೆ. ಉಳಿದ 5ರಲ್ಲಿ ಕಾಂಗ್ರೆಸ್ಗೆ 3, ಜೆಡಿಎಸ್ಗೆ 2 ಸ್ಥಾನ ಸಿಕ್ಕಿದೆ.
ಬೆಂಗಳೂರು
ಉಸ್ತುವರಿ
ಸಚಿವ
ರಾಮಲಿಂಗಾರೆಡ್ಡಿ
ಅವರ
ಅತ್ಯಾಪ್ತರಾದ
ಬಿಎನ್
ಮಂಜುನಾಥ್
ರೆಡ್ಡಿ
ಅವರ
ಪರಿಚಯ
ಇಲ್ಲಿದೆ
*
ಬಿ
.ನಾರಾಯಣ
ರೆಡ್ಡಿ
ಮಂಜುನಾಥ
ರೆಡ್ಡಿ
(52
ವರ್ಷ)ಅವರು
ಮಡಿವಾಳದ
ನಿವಾಸಿ.
*
ಮನೆ
ವಿಳಾಸ
:
ಸಂಖ್ಯೆ
84/19,
1ನೇ
ಮುಖ್ಯರಸ್ತೆ
6ನೇ
ಅಡ್ಡರಸ್ತೆ,
ಮಾರುತಿ
ನಗರ,
ಮಡಿವಾಳ,
ಬೆಂಗಳೂರು
-
560
068.
ಮಡಿವಾಳ ವಾರ್ಡ್ ಕಾರ್ಪೊರೇಟರ್ ಆಗಿ 3ನೇ ಬಾರಿ
*
ಈ
ಹಿಂದೆ
ಮಡಿವಾಳ
ವಾರ್ಡ್
ಕಾರ್ಪೊರೇಟರ್
ಆಗಿ
3ನೇ
ಬಾರಿ,
ಮಡಿವಾಳ
ಬ್ಲಾಕ್
ಕಾಂಗ್ರೆಸ್
ಅಧ್ಯಕ್ಷರಾಗಿ
3
ಬಾರಿ
ಆಯ್ಕೆಯಾಗಿದ್ದಾರೆ.
1991ರಿಂದ
ಬಿಬಿಎಂಪಿ
ಬೆಂಗಳೂರಿನ
ವಾರ್ಡ್
ಗಳ
ಪರಿಚಯವಿದೆ.
ಅನುಭವಿ
ಬೆಂಗಳೂರು
ನಾಗರಿಕ.
*
ಕಳೆದ
ಅವಧಿ(2013)ಯಲ್ಲಿ
ಬಿಬಿಎಂಪಿಯಲ್ಲಿ
ವಿರೋಧ
ಪಕ್ಷದ
ನಾಯಕರಾಗಿ
ಕೆಲಸ
ಮಾಡಿದ್ದಾರೆ.
ವಿರೋಧ ಪಕ್ಷದ ನಾಯಕರಾಗಿದ್ದರು
*
ಮಂಜುನಾಥ್
ರೆಡ್ಡಿ
ಬಿಎ
ಪದವಿಧರ.
*
1983ರಲ್ಲಿ
ಎನ್ಎಸ್ಯುಐ
ಸದಸ್ಯರಾಗಿ
ಎಂಟ್ರಿ
ನೀಡಿದ
ಇವರು
ಜಯನಗರ
ಯೂತ್
ಬ್ಲಾಕ್
ಅಧ್ಯಕ್ಷರಾಗಿದ್ದರು.
*
1996ರಲ್ಲಿ
ಮೊದಲ
ಬಾರಿ
ಕಾರ್ಪೊರೇಟರ್
ಆಗಿ
ಆಯ್ಕೆಯಾಗಿದರು.
ರಾಮಲಿಂಗಾರೆಡ್ಡಿ ಅವರ ಆತ್ಯಾಪ್ತರು
*
2001ರಲ್ಲಿ
ಸ್ಥಾಯಿ
ಸಮಿತಿ
ಸದಸ್ಯರಾಗಿದ್ದರು.
*
2015ರಲ್ಲಿ
ಬೆಂಗಳೂರಿನ
ಬಿಟಿಎಂ
ಲೇಔಟ್
ವಿಧಾನಸಭಾ
ಕ್ಷೇತ್ರ(172)ದ
ಮಡಿವಾಳ
ವಾರ್ಡ್
ನಿಂದ
ಸ್ಪರ್ಧಿಸಿ
ಗೆಲುವು
ಸಾಧಿಸಿದ್ದರು.
1996,
2010
ಮತ್ತು
2015ರಲ್ಲಿ
ಸೇರಿ
ಒಟ್ಟು
ಮೂರು
ಬಾರಿ
ಬಿಬಿಎಂಪಿ
ಸದಸ್ಯರಾಗಿ
ಆಯ್ಕೆಯಾಗಿರುವ
ಇವರ
ಹೆಸರನ್ನು
ಮೇಯರ್
ಸ್ಥಾನಕ್ಕೆ
ರಾಮಲಿಂಗಾರೆಡ್ಡಿ
ಅವರೇ
ಸೂಚಿಸಿದ್ದರು.
131 ಮತಗಳನ್ನು ಪಡೆದ ಮಂಜುನಾಥ ರೆಡ್ಡಿ
ಬಿಬಿಎಂಪಿ ಪಾಲಿಕೆ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ, ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 131 ಮತಗಳನ್ನು ಪಡೆದ ಮಂಜುನಾಥ ರೆಡ್ಡಿ ಅವರು ಮೇಯರ್ ಆಗಿ ಆಯ್ಕೆಯಾದರು. ಬಿಜೆಪಿ ಪರವಾಗಿ ಕಾಡು ಮಲ್ಲೇಶ್ವರ ವಾರ್ಡ್ ಬಿಜೆಪಿ ಸದಸ್ಯ ಮಂಜುನಾಥ ರಾಜು ಅವರು ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.