ವಿದ್ಯುತ್ ತಂತಿ ತಗುಲಿ ಬಿಬಿಎಂಪಿ ಗುತ್ತಿಗೆರ ನೌಕರ ಸಾವು
ಬೆಂಗಳೂರು, ಆಗಸ್ಟ್ 08 : ವಿದ್ಯುತ್ ತಂತಿ ತಗುಲಿ ಬಿಬಿಎಂಪಿಯ ಗುತ್ತಿಗೆ ನೌಕರನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಕೆ. ಜಿ. ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆ ನೌಕರನಾಗಿದ್ದ ರಾಜು (28) ವಿದ್ಯುತ್ ತಂಗಿ ತಗುಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ. ಹೆಣ್ಣೂರು ಕ್ರಾಸ್ ಬಳಿ ಈ ಘಟನೆ ನಡೆದಿದೆ.
ಪ್ರತಿವರ್ಷ ಶೇ.5 ತ್ಯಾಜ್ಯ ಸೆಸ್ ಹೆಚ್ಚಳಕ್ಕೆ ಬಿಬಿಎಂಪಿ ಸಿದ್ಧತೆ
ಕಸದ ಲಾರಿಗೆ ಹೈಟೆಕ್ಷನ್ ವಿದ್ಯುತ್ ತಗುಲಿದ್ದು ರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿದ್ಯುತ್ ತಂತಿ ಹೇಗೆ ತಗುಲಿತು? ಎಂದು ತಿಳಿದುಬಂದಿಲ್ಲ.
ಬಿಬಿಎಂಪಿ ಬಜೆಟ್ಗೆ ತಡೆ ನೀಡಿದ ಸಿಎಂ ಯಡಿಯೂರಪ್ಪ!
ಕೆ. ಜಿ. ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಕೈ ವಾಕ್ ನಿರ್ಮಾಣ : ಬಿಬಿಎಂಪಿ v/s ಸಂಚಾರಿ ಪೊಲೀಸ್
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Comments
English summary
The Bruhat Bengaluru Mahanagara Palike (BBMP) contract employee Raju (28) electrocuted and killed near Hennur cross KG Halli police station limits.