ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರೀಕ್ಷೆ ಹಿಂದೂಡಿಕೆ! ಬೆಂಗಳೂರು ವಿವಿಯಿಂದ ಇದೆಂಥ ಶೋಷಣೆ?

|
Google Oneindia Kannada News

ಬೆಂಗಳೂರು, ಜೂನ್ 10: ಪರೀಕ್ಷೆಗಳನ್ನು ಮುಂದೂಡುವ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಆದರೆ ಏಕಾಏಕಿ ಪರೀಕ್ಷೆಗಳನ್ನು ಹಿಂದೂಡುವ ಬಗ್ಗೆ ಕೇಳಿದ್ದೀರಾ?

ಬೆಂಗಳೂರು ವಿಶ್ವವಿದ್ಯಾಲಯ ವಿಭಜನೆ: ಆಗಸ್ಟ್ ನಿಂದ ಹೊಸ ವಿವಿಗಳ ಕಾರ್ಯಾರಂಭಬೆಂಗಳೂರು ವಿಶ್ವವಿದ್ಯಾಲಯ ವಿಭಜನೆ: ಆಗಸ್ಟ್ ನಿಂದ ಹೊಸ ವಿವಿಗಳ ಕಾರ್ಯಾರಂಭ

ಹೌದು, ಅಂಥದೊಂದು ವಿವಾದಾತ್ಮಕ ನಡೆಗೆ ಬೆಂಗಳೂರು ವಿಶ್ವವಿದ್ಯಾಲಯ ನಾಂದಿ ಹಾಡಿದೆ. ಇಲ್ಲಿ ಜುಲೈ 12 ರಿಂದ ನಡೆಯಬೇಕಿದ್ದ ಸ್ನಾತಕೋತ್ತರ ತರಗತಿಯ ಪರೀಕ್ಷೆಗಳನ್ನು ಜೂನ್ 28 ರಿಂದಲೇ ಆರಂಭಿಸುವುದಾಗಿ ಧಿಡೀರ್ ನಿರ್ಧಾರ ಪ್ರಕಟಿಸಿರುವ ವಿಶ್ವವಿದ್ಯಾಲಯದ ನಡೆಗೆ ವಿದ್ಯಾರ್ಥಿ ಸಮೂಹದಿಂದ ಅಸಮಾಧಾನ ವ್ಯಕ್ತವಾಗಿದೆ.

Bangalore Universities decision to prepone masters examinations creats controversy now

ಹಳೇ ವೇಳಾಪಟ್ಟಿಯಂತೇ ಪರೀಕ್ಷೆ ನಡೆಸಬೇಕೆಂದು ವಿದ್ಯಾರ್ಥಿಗಳು ವಿವಿಯ ಉಪಕುಲಪತಿ ಡಾ.ಜಗದೀಶ್ ಪ್ರಕಾಶ್ ಅವರಲ್ಲಿ ಮನವಿಮಾಡಿಕೊಂಡಿದ್ದು, ವಿವಿ ತನ್ನ ನಿರ್ಧಾರವನ್ನು ಸಡಿಲಿಸಿ ಮತ್ತೆ ಹಳೇ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಸಲು ಮುಂದಾಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

English summary
Bangalore Universities decision to prepone masters examinations creats controversy now. Students are protesting to conduct examination as 12th July as old time table, intead of 28th June as revised time table
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X