ಬಜಾಜ್ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ
ಬೆಂಗಳೂರು,ಜನವರಿ 14: ಬಜಾಜ್ ಹೌಸಿಂಗ್ ಫೈನಾನ್ಸ್ ನ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೊಮ್ಮನಹಳ್ಳಿ
ನಿವಾಸಿ
ಶಶಿಧರ್
(38)
ಆತ್ಮಹತ್ಯೆ
ಮಾಡಿಕೊಂಡವರು.
ಆತ್ಮಹತ್ಯೆಗೂ
ಮುನ್ನ
ಶಶಿಧರ್
ಬಜಾಜ್
ಹೌಸಿಂಗ್
ಫೈನಾನ್ಸ್
ಅಂಡ್
ಕ್ರೆಡಿಟ್
ಕಾರ್ಡ್
ನಿಂದ
ಸಾಲಕ್ಕೆ
ನೀಡುತ್ತಿರುವ
ಕಿರುಕುಳವೇ
ನನ್ನ
ಸಾವಿಗೆ
ಕಾರಣ
ಎಂದು
ಡೆತ್
ನೋಟ್
ಬರೆದಿಟ್ಟಿದ್ದಾರೆ.
ಬಳಿಕ
ಮನೆಯಲ್ಲಿ
ನೇಣು
ಬಿಗಿದುಕೊಂಡು
ಆತ್ಮಹತ್ಯೆ
ಮಾಡಿಕೊಂಡಿದ್ದಾರೆ.
Recommended Video
BJP
ಸರ್ಕಾರದ
ಬಗ್ಗೆ
Munirathna
ಗೆ
ನಂಬಿಕೆ
ಇಲ್ವಾ
??
|
Oneindia
Kannada
ಶಶಿಧರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗ್ಗೆ ಬೆಳಕಿಗೆ ಬಂದಿದ್ದು, ಬೊಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಡೆತ್ ನೋಟ್ ಆಧರಿಸಿ ಬಜಾಜ್ ಕಂಪನಿ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಕೇಸು ದಾಖಲಾಗಿದೆ.
Comments
English summary
Bajaj finance harrasment - A man committed suicide by hanging.