ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಚರ್ಚ್‌ಗಳಲ್ಲಿ ಭದ್ರತೆಗೆ ಆರ್ಚ್ ಬಿಷಪ್ ಪತ್ರ

|
Google Oneindia Kannada News

ಬೆಂಗಳೂರು, ಮೇ 13: ಶ್ರೀಲಂಕಾದಲ್ಲಿ ನಡೆದ ಉಗ್ರರ ಆತ್ಮಾಹುತಿ ಬಾಂಬ್ ದಾಳಿಯ ಬಳಿಕ ಆತಂಕಗೊಂಡು ಬೆಂಗಳೂರಿನ ಚರ್ಚ್‌ಗಳಿಗೆ ಭದ್ರತೆ ಕಲ್ಪಿಸುವಂತೆ ಆರ್ಚ್ ಬಿಷಪ್ ಚರ್ಚ್ ಫಾದರ್‌ಗಳಿಗೆ ಪತ್ರ ಬರೆದಿದ್ದಾರೆ.

ಶ್ರೀಲಂಕಾ ಸ್ಫೋಟದ ಬಳಿಕ ಬೆಂಗಳೂರಲ್ಲಿ ಸಿಟಿ ಕಮಿಷನರ್ ಹೈ ಅಲರ್ಟ್ ಘೋಷಿಸಿದ್ದಾರೆ. ಈ ಬೆನ್ನಲ್ಲೇ ಆರ್ಚ್ ಬಿಷಪ್ ಎಲ್ಲಾ ಫಾದರ್‌ಗಳಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ನೀಡಿರುವ ಸೂಚನೆಗಳೇನೇನು?

ಶ್ರೀಲಂಕಾ ಉಗ್ರ ದಾಳಿಗೂ ಮುನ್ನ ಏನಾಯ್ತು, ಕೃತ್ಯದ ಹಿಂದಿನ ಸಂಚು ಏನು? ಶ್ರೀಲಂಕಾ ಉಗ್ರ ದಾಳಿಗೂ ಮುನ್ನ ಏನಾಯ್ತು, ಕೃತ್ಯದ ಹಿಂದಿನ ಸಂಚು ಏನು?

-ಸಿಸಿಟಿವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಿ ದಿನದ 24ಗಂಟೆಯೂ ಅದರ ಮೇಲೆ ನಿಗಾ ಇಡುವಂತೆ ಮಾಡುವುದು.

Arch Bishop write a letter seeking security for churches

-ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಕಟ್ಟೆಚ್ಚರವಹಿಸುವುದು, ಚಟುವಟಿಕೆ ಇಲ್ಲದ ಸಂದರ್ಭದಲ್ಲಿ ಲಾಕ್ ಮಾಡುವುದನ್ನು ಮರೆಯಬಾರದು.

-ದ್ವಾರಗಳಲ್ಲಿ ಭದ್ರತಾ ಸಿಬ್ಬಂದಿ ಇರಬೇಕು, ಅಪರಿಚಿತರು ಬ್ಯಾಗ್, ಕವರ್ ಇತ್ಯಾದಿಗಳನ್ನು ತಂದರೆ ಆವರಣದಲ್ಲಿ ಎಸೆದು ಹೋಗುವುದಕ್ಕೆ ಅವಕಾಶ ನೀಡಬಾರದು.

-ತುರ್ತು ಸಂದರ್ಭದಲ್ಲಿ ಸುರಕ್ಷಿತವಾಗಿ ತೆರಳಲು ಸಾದ್ಯ ಆಗುವಂತೆ ತುರ್ತು ದ್ವಾರಗಳು ಇರಬೇಕು.

English summary
Arch Bishop wrote a letter to All church Fathers for extra security for church.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X