ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಬಿಡೆಂಟ್ ಹಗರಣ: ಚೆನ್ನೈನಿಂದ ಬೆಂಗಳೂರಿಗೆ ಚಿನ್ನ ಬಂದಿದ್ದು ಸತ್ಯ

|
Google Oneindia Kannada News

ಬೆಂಗಳೂರು, ನವೆಂಬರ್ 28: ಆಂಬಿಡೆಂಟ್ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಚೆನ್ನೈನಿಂದ ಬೆಂಗಳೂರಿಗೆ 3.5 ಕೋಟಿ ಮೌಲ್ಯದ ಚಿನ್ನ ಬಂದಿರುವುದು ಸತ್ಯ ಎನ್ನುವುದು ದಾಖಲೆಗಳ ಮೂಲಕ ಖಚಿತವಾಗಿದೆ.

ಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್‌ಗೆ ಶರಣು ಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್‌ಗೆ ಶರಣು

ಈ ಕುರಿತು ಸಿಸಿಬಿ ವಶದಲ್ಲಿರುವ ಅಲಿಖಾನ್ ವಿಚಾರಣೆಯನ್ನೂ ಸಿಸಿಬಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ನಟ ಅಂಬರೀಶ್ ಅವರ ನಿಧನ ಮತ್ತು ಬಂದೋಬಸ್ತ್ ಕಾರ್ಯದಲ್ಲಿ ಎಲ್ಲಾ ಸಿಬ್ಬಂದಿಗಳು ತೊಡಗಿದ್ದರಿಂದ ಎರಡು ದಿನ ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ.

ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು

ಆಂಬಿಡೆಂಟ್ ಕಂಪನಿ ಮಾಲೀಕ ಮತ್ತು ಜಿಯಾ ಎನ್ನುವ ವ್ಯಕ್ತಿ ಸೇರಿ ಚೆನ್ನೈ ಮೂಲದ ಟೋಕಿಯೋ ಇನ್ಫೋಟೆಕ್ ಕಂಪನಿಯಿಂದ ಚಿನ್ನವನ್ನು ತರಿಸಿ ಹಣ ವರ್ಗಾಯಿಸಿದ್ದರು.

Ambident case: where is 3 crore worth of Gold?

ಆಂಬಿಡೆಂಟ್ ಕಂಪನಿ ಖಾತೆಯಿಂದ ಟೋಕಿಯೋ ಇನ್‌ಫೋಟೆಕ್ ಕಂಪನಿಗೆ ಹಣ ವರ್ಗಾವಣೆ ಆಗಿತ್ತು. ಈ ಹಣದ ಬದಲಿಗೆ ಅಷ್ಟೇ ಮೌಲ್ಯದ ಚಿನ್ನ ಆಂಬಿಡೆಂಟ್ ಕಂಪನಿ ವಿಳಾಸಕ್ಕೆ ಚೆನ್ನೈನಿಂದ ರವಾನೆಯಾಗಿತ್ತು.ಆದರೆ ಬೆಂಗಳೂರಿಗೆ ಬಂದ ಚಿನ್ನ ಎಲ್ಲಿಗೆ ಹೋಯಿತು ಎನ್ನುವುದು ಇನ್ನು ಬಹಿರಂಗಗೊಳ್ಳಬೇಕಿದೆ.

English summary
CCB police are searching for gold which is received from ambident company . They have confirmed information that golds are delivered from Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X