ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಚುನಾವಣೆಯ ನಂತರ ರಾಜಧಾನಿ ಬೆಂಗಳೂರಿನಲ್ಲಿ ಪಕ್ಷಗಳ ಬಲಾಬಲ

|
Google Oneindia Kannada News

ಇತ್ತೀಚೆಗೆ ಮುಕ್ತಾಯಗೊಂಡ ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ, ರಾಜಧಾನಿ ಬೆಂಗಳೂರಿನ ನಾಲ್ಕು ಕ್ಷೇತ್ರಗಳೂ ಸೇರಿದ್ದವು. ಅದರಲ್ಲಿ ಶಿವಾಜಿನಗರ ಕ್ಷೇತ್ರವೊಂದನ್ನು ಮಾತ್ರ ಕಾಂಗ್ರೆಸ್ ಉಳಿಸಿಕೊಂಡಿದೆ.

ಇನ್ನು ಜೆಡಿಎಸ್ ತೆಕ್ಕೆಯಲ್ಲಿದ್ದ ಮಹಾಲಕ್ಷ್ಮೀ ಲೇಔಟ್, ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಯಶವಂತಪುರ ಮತ್ತು ಕೆ.ಆರ್.ಪುರ ಕ್ಷೇತ್ರವನ್ನು, ಬಿಜೆಪಿ ಗೆದ್ದುಕೊಂಡಿದೆ.

ಆ ಮೂಲಕ, ಬೆಂಗಳೂರಿನ ಒಟ್ಟು ಟ್ಯಾಲಿಯಲ್ಲಿ ಬಿಜೆಪಿಯೇ ಬಾಸ್. ಇದು, ಮುಂಬರುವ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲೂ, ಬಿಜೆಪಿಗೆ ಬಲ ನೀಡಲಿದೆ.

ಉಪಚುನಾವಣೆ: ಅಮಿತ್ ಶಾಗೆ ತನ್ನ ರಾಜಕೀಯ ವಿಲ್ ಪವರ್ ತೋರಿಸಿದ ಯಡಿಯೂರಪ್ಪಉಪಚುನಾವಣೆ: ಅಮಿತ್ ಶಾಗೆ ತನ್ನ ರಾಜಕೀಯ ವಿಲ್ ಪವರ್ ತೋರಿಸಿದ ಯಡಿಯೂರಪ್ಪ

ಬೆಂಗಳೂರಿನ ಒಟ್ಟು ಅಸೆಂಬ್ಲಿ ಕ್ಷೇತ್ರಗಳು 28. ಅದರಲ್ಲಿ ರಾಜರಾಜೇಶ್ವರಿ ನಗರದ ಚುನಾವಣೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಹಾಗಾಗಿ, ಒಟ್ಟು 27 ಕ್ಷೇತ್ರಗಳಲ್ಲಿ, ಬಿಜೆಪಿ - 14, ಕಾಂಗ್ರೆಸ್ - 12 ಮತ್ತು ಜೆಡಿಎಸ್ಸಿನ ಒಂದು ಶಾಸಕರಿದ್ದಾರೆ. ಎಲ್ಲೆಲ್ಲಿ ಯಾವ ಪಕ್ಷದವರು?

ಬಿಜೆಪಿ ಮೇಲುಗೈ

ಬಿಜೆಪಿ ಮೇಲುಗೈ

ಕ್ಷೇತ್ರ ಸಂ: 150 - ಯಲಹಂಕ - ಎಸ್. ಆರ್. ವಿಶ್ವನಾಥ್ (ಬಿಜೆಪಿ)
ಕ್ಷೇತ್ರ ಸಂ: 151 - ಕೆ.ಆರ್.ಪುರ - ಬೈರತಿ ಬಸವರಾಜು (ಬಿಜೆಪಿ)
ಕ್ಷೇತ್ರ ಸಂ: 152 - ಬ್ಯಾಟರಾಯನಪುರ - ಕೃಷ್ಣ ಭೈರೇಗೌಡ (ಕಾಂಗ್ರೆಸ್)
ಕ್ಷೇತ್ರ ಸಂ: 153 - ಯಶವಂತಪುರ - ಎಸ್. ಟಿ. ಸೋಮಶೇಖರ್ (ಬಿಜೆಪಿ)
ಕ್ಷೇತ್ರ ಸಂ: 154 - ರಾಜರಾಜೇಶ್ವರಿ ನಗರ
(ಚಿತ್ರದಲ್ಲಿ: ಕೃಷ್ಣ ಭೈರೇಗೌಡ)

ಒಟ್ಟು 28 ಕ್ಷೇತ್ರಗಳು

ಒಟ್ಟು 28 ಕ್ಷೇತ್ರಗಳು

ಕ್ಷೇತ್ರ ಸಂ: 155 - ದಾಸರಹಳ್ಳಿ - ಆರ್. ಮಂಜುನಾಥ (ಜೆಡಿಎಸ್)
ಕ್ಷೇತ್ರ ಸಂ: 156 - ಮಹಾಲಕ್ಷ್ಮೀ ಲೇಔಟ್ - ಆರ್. ಗೋಪಾಲಯ್ಯ (ಬಿಜೆಪಿ)
ಕ್ಷೇತ್ರ ಸಂ: 157 - ಮಲ್ಲೇಶ್ವರಂ - ಡಾ. ಅಶ್ವಥ್ ನಾರಾಯಣ್ (ಬಿಜೆಪಿ)
ಕ್ಷೇತ್ರ ಸಂ: 158 - ಹೆಬ್ಬಾಳ - ಬೈರತಿ ಸುರೇಶ್ (ಕಾಂಗ್ರೆಸ್)
(ಚಿತ್ರದಲ್ಲಿ: ಬೈರತಿ ಸುರೇಶ್)

ಜೆಡಿಎಸ್, ಕಾಂಗ್ರೆಸ್ ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಿದ 7 ಕ್ಷೇತ್ರಗಳ ಪಟ್ಟಿಜೆಡಿಎಸ್, ಕಾಂಗ್ರೆಸ್ ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಿದ 7 ಕ್ಷೇತ್ರಗಳ ಪಟ್ಟಿ

ಉಪಚುನಾವಣೆಯ ನಂತರ ಬಿಜೆಪಿಗೆ ಹೆಚ್ಚಿನ ಸ್ಥಾನ

ಉಪಚುನಾವಣೆಯ ನಂತರ ಬಿಜೆಪಿಗೆ ಹೆಚ್ಚಿನ ಸ್ಥಾನ

ಕ್ಷೇತ್ರ ಸಂ: 159 - ಪುಲಿಕೇಶಿ ನಗರ - ಅಖಂಡ ಶ್ರೀನಿವಾಸಮೂರ್ತಿ (ಕಾಂಗ್ರೆಸ್)
ಕ್ಷೇತ್ರ ಸಂ: 160 - ಸರ್ವಜ್ಞ ನಗರ - ಕೆ.ಜೆ.ಜಾರ್ಜ್ (ಕಾಂಗ್ರೆಸ್)
ಕ್ಷೇತ್ರ ಸಂ: 161 - ಸಿ.ವಿ.ರಾಮನ್ ನಗರ - ಎಸ್. ರಘು (ಬಿಜೆಪಿ)
ಕ್ಷೇತ್ರ ಸಂ: 162 - ಶಿವಾಜಿನಗರ - ರಿಜ್ವಾನ್ ಅರ್ಷದ್ (ಕಾಂಗ್ರೆಸ್)
(ಚಿತ್ರದಲ್ಲಿ: ಕೆ.ಜೆ.ಜಾರ್ಜ್)

ಜೆಡಿಎಸ್ ತೆಕ್ಕೆಯಲ್ಲಿ ಒಂದೇ ಒಂದು

ಜೆಡಿಎಸ್ ತೆಕ್ಕೆಯಲ್ಲಿ ಒಂದೇ ಒಂದು

ಕ್ಷೇತ್ರ ಸಂ: 163 - ಶಾಂತಿನಗರ - ಎನ್. ಎ. ಹ್ಯಾರಿಸ್ (ಕಾಂಗ್ರೆಸ್)
ಕ್ಷೇತ್ರ ಸಂ: 164 - ಗಾಂಧಿನಗರ - ದಿನೇಶ್ ಗುಂಡೂರಾವ್ (ಕಾಂಗ್ರೆಸ್)
ಕ್ಷೇತ್ರ ಸಂ: 165 - ರಾಜಾಜಿನಗರ - ಸುರೇಶ್ ಕುಮಾರ್ (ಬಿಜೆಪಿ)
ಕ್ಷೇತ್ರ ಸಂ: 166 - ಗೋವಿಂದರಾಜ ನಗರ - ವಿ.ಸೋಮಣ್ಣ (ಬಿಜೆಪಿ)
(ಚಿತ್ರದಲ್ಲಿ: ಸುರೇಶ್ ಕುಮಾರ್)

ಕಾಂಗ್ರೆಸ್ ಕಳೆದುಕೊಂಡಿದ್ದೇ ಹೆಚ್ಚು

ಕಾಂಗ್ರೆಸ್ ಕಳೆದುಕೊಂಡಿದ್ದೇ ಹೆಚ್ಚು

ಕ್ಷೇತ್ರ ಸಂ: 167 - ವಿಜಯನಗರ - ಎಂ. ಕೃಷ್ಣಪ್ಪ (ಕಾಂಗ್ರೆಸ್)
ಕ್ಷೇತ್ರ ಸಂ: 168 - ಚಾಮರಾಜಪೇಟೆ - ಜಮೀರ್ ಅಹಮದ್ (ಕಾಂಗ್ರೆಸ್)
ಕ್ಷೇತ್ರ ಸಂ: 169 - ಚಿಕ್ಕಪೇಟೆ - ಉದಯ್ ಗರುಡಾಚಾರ್ (ಬಿಜೆಪಿ)
ಕ್ಷೇತ್ರ ಸಂ: 170 - ಬಸವನಗುಡಿ - ಎಲ್.ಎ. ರವಿ ಸುಬ್ರಮಣ್ಯ (ಬಿಜೆಪಿ)
(ಚಿತ್ರದಲ್ಲಿ: ಜಮೀರ್ ಅಹಮದ್)

ಬಿಜೆಪಿಗೆ ಒಟ್ಟು ಹದಿನಾಲ್ಕು

ಬಿಜೆಪಿಗೆ ಒಟ್ಟು ಹದಿನಾಲ್ಕು

ಕ್ಷೇತ್ರ ಸಂ: 171 - ಪದ್ಮನಾಭನಗರ - ಆರ್.ಅಶೋಕ್ (ಬಿಜೆಪಿ)
ಕ್ಷೇತ್ರ ಸಂ: 172 - ಬಿ.ಟಿ.ಎಂ ಲೇಔಟ್ - ರಾಮಲಿಂಗ ರೆಡ್ಡಿ (ಕಾಂಗ್ರೆಸ್)
ಕ್ಷೇತ್ರ ಸಂ: 173 - ಜಯನಗರ - ಸೌಮ್ಯಾ ರೆಡ್ಡಿ (ಕಾಂಗ್ರೆಸ್)
ಕ್ಷೇತ್ರ ಸಂ: 174 - ಮಹದೇವಪುರ - ಅರವಿಂದ ಲಿಂಬಾವಳಿ (ಬಿಜೆಪಿ)
(ಚಿತ್ರದಲ್ಲಿ: ಸೌಮ್ಯಾ ರೆಡ್ಡಿ)

ಬೆಂಗಳೂರು ದಕ್ಷಿಣ

ಬೆಂಗಳೂರು ದಕ್ಷಿಣ

ಕ್ಷೇತ್ರ ಸಂ: 175 - ಬೊಮ್ಮನಹಳ್ಳಿ- ಸತೀಶ್ ರೆಡ್ಡಿ (ಬಿಜೆಪಿ)
ಕ್ಷೇತ್ರ ಸಂ: 176 - ಬೆಂಗಳೂರು ದಕ್ಷಿಣ - ಎಂ.ಕೃಷ್ಣಪ್ಪ (ಬಿಜೆಪಿ)
ಕ್ಷೇತ್ರ ಸಂ: 177 - ಆನೇಕಲ್ - ಬಿ.ಶಿವಣ್ಣ (ಕಾಂಗ್ರೆಸ್)
(ಚಿತ್ರದಲ್ಲಿ: ಸತೀಶ್ ರೆಡ್ಡಿ)

English summary
After Karnataka Assembly Bypolls: Party Wise Tally In BBMP Limit. BJP 14, Congress 12 And JDS 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X