ಬೆಂಗಳೂರಲ್ಲಿ ಹಂಸಲೇಖ, ಇಳಯರಾಜ ಹಾಡುಗಳ ಸುಧೆ
ಬೆಂಗಳೂರು, ಏಪ್ರಿಲ್ 26: ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಏಪ್ರಿಲ್ 28ರಂದು ಸಂಗೀತ ದಿಗ್ಗಜರಾದ ಹಂಸಲೇಖ, ಇಳಯರಾಜ ಹಾಡುಗಳ ಸುಧೆ ಹರಿಯಲಿದೆ.
ಹಂಸಲೇಖ ಹಾಗೂ ಇಳಯರಾಜ ಅವರ ಸಂಯೋಜನೆಗಳ ಗೀತೆಗಳನ್ನು ಕನ್ನಡ ಚಿತ್ರರಂಗ ಹಾಗೂ ಸುಗಮ ಸಂಗೀತ ಕ್ಷೇತ್ರದ ಪ್ರತಿಭೆಗಳು ಹಾಡಿ, ರಂಜಿಸಲಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಖುದ್ದು ಹಂಸಲೇಖ ಅವರು ಉಪಸ್ಥಿತರಿರುತ್ತಾರೆ. ಆರ್ ಜೆ ಮಯೂರ ಅವರು ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.
ಗಾಯಕರು/ ಸಂಗೀತಗಾರ : ಅಮಿತ್ ನಾಡಿಗ್, ಚಿನ್ಮಯ್ ಅತ್ರೇಯಸ್, ವ್ಯಾಸರಾಜ್ ಸೋಸಲೆ, ಸಿದ್ದಾರ್ಥ ಬೆಳ್ಮಣ್ಣು, ಅಂಕಿತಾ ಕುಂಡು, ಸಿಂಚನಾ ದೀಕ್ಷಿತ್, ಮಂಜು ಡ್ರಿಮ್
ಸಂಜೆ
:
6
ಗಂಟೆ
ನಂತರ
ಸ್ಥಳ
:
ಚೌಡಯ್ಯ
ಸ್ಮಾರಕ
ಭವನ,
ವಯ್ಯಾಲಿಕಾವಲ್,
ಬೆಂಗಳೂರು.
ಟಿಕೆಟ್
ಗಳಿಗಾಗಿ
ಟಾಕ್
ಆಫ್
ಡಿ
ಟೌನ್.ಕಾಂ
ವೆಬ್
ಸೈಟ್
ಸಂಪರ್ಕಿಸಬಹುದು.
Comments
English summary
A tribute to the legends of Indian film industry, Hamsalekha and Ilayaraja by the famous singers of Kannada Industry on April 28th at Chowdiah memorial hall, Bengaluru. A fusion of Hamsalekha and Ilayaraja songs that is the first crowd-funded concert.
Story first published: Thursday, April 26, 2018, 14:48 [IST]