ಶ್ರೀರಾಮ ಸೇವಾ ಮಂಡಳಿ ಸಂಗೀತೋತ್ಸವ ಏಪ್ರಿಲ್ 5ರಿಂದ
ಶ್ರೀರಾಮನವಮಿ ಅಂಗವಾಗಿ ಶ್ರೀರಾಮ ಸೇವಾ ಮಂಡಲಿಯವರು ಪ್ರತಿ ವರ್ಷ ನಡೆಸುವ ಸಂಗೀತೋತ್ಸವ ಕಾರ್ಯಕ್ರಮ ಏಪ್ರಿಲ್ 5ರಂದು ಆರಂಭವಾಗಲಿದೆ. ಒಂದು ತಿಂಗಳು ನಡೆಯುವ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ
ಬೆಂಗಳೂರು, ಮಾರ್ಚ್ 18: ರಾಮನವಮಿ ಅಂಗವಾಗಿ ಬೆಂಗಳೂರಿನಲ್ಲಿ ಶ್ರೀರಾಮ ಸೇವಾ ಮಂಡಲಿಯಿಂದ ನಡೆಯುವ ರಾಮೋತ್ಸವ ಸಂಗೀತ ಕಾರ್ಯಕ್ರಮದ ಪೂರ್ಣ ವಿವರ ಇಲ್ಲಿದೆ. ಇದು 79ನೇ ವರ್ಷದ ಕಾರ್ಯಕ್ರಮವಾಗಿದ್ದು, ಚಾಮರಾಜಪೇಟೆಯಲ್ಲಿರುವ ಓಲ್ಡ್ ಫೋರ್ಟ್ ಹೈಸ್ಕೂಲ್ ಮೈದಾನದಲ್ಲಿ ಏಪ್ರಿಲ್ 5ರಿಂದ ಮೇ 5ರ ತನಕ ನಡೆಯಲಿದೆ.
ಸಂಗೀತ ಕಾರ್ಯಕ್ರಮದ ಪ್ರವೇಶಕ್ಕೆ ಟಿಕೆಟ್ ಗಳನ್ನು ಮಾರ್ಚ್ 28ರವರೆಗೆ #21/1, 4ನೇ ಮುಖ್ಯರಸ್ತೆ, 2ನೇ ಕ್ರಾಸ್, ಚಾಮರಾಜಪೇಟೆ ಬೆಂಗಳೂರು-ಇಲ್ಲಿ ಖರೀದಿಸಬಹುದು. ಮಾರ್ಚ್ 29ರಿಂದ ಕಾರ್ಯಕ್ರಮ ನಡೆಯುವ ಸ್ಥಳದಲ್ಲೇ ಖರೀದಿಸಬಹುದು. ಸ್ಥಳದಲ್ಲೇ ಟಿಕೆಟ್ ಖರೀದಿಸುವವರು ಪೇಟಿಎಂ ಮೂಲಕ ಕೂಡ ಹಣ ಪಾವತಿಸಬಹುದು.
ಈ ಕಾರ್ಯಕ್ರಮದಲ್ಲಿ ಜಾಹೀರಾತು ನೀಡಬಯಸುವವರು, ನೆರವಾಗಲು ಇಚ್ಛಿಸುವವರು ಮತ್ತಿತರ ವಿವರಗಳಿಗೆ ಎಸ್.ಎನ್.ವರದರಾಜ್ ಮೊಬೈಲ್ ಫೋನ್ ನಂಬರ್ 9448079079 ಸಂಪರ್ಕಿಸಬಹುದು.
ಏಪ್ರಿಲ್
5ರಂದು
ಬಾಂಬೆ
ಜಯಶ್ರೀ
ಅವರ
ಸಂಗೀತ
ಕಾರ್ಯಕ್ರಮ
ಸಂಜೆ
6.45ರಿಂದ
ರಾತ್ರಿ
9.45
6ನೇ
ತಾರೀಕು
ಗಣೇಶ್
ಮತ್ತು
ಕುಮಾರೇಶ್
ಕಾರ್ಯಕ್ರಮ
ಸಂಜೆ
6.30ರಿಂದ
ರಾತ್ರಿ
9.30
7ನೇ
ತಾರೀಕು
ಶಶಾಂಕ್
ಸುಬ್ರಮಣ್ಯ
ಕಾರ್ಯಕ್ರಮ
ಸಂಜೆ
6.30ರಿಂದ
ರಾತ್ರಿ
9.30
8ನೇ
ತಾರೀಕು
ಸುಧಾ
ರಘುನಾಥನ್
ಸಂಜೆ
6.45ರಿಂದ
ರಾತ್ರಿ
9.45
9ನೇ
ತಾರೀಕು
ಕೆಜೆ
ಯೇಸುದಾಸ್
ಸಂಜೆ
6.30ರಿಂದ
ರಾತ್ರಿ
9.30
10,11
ಹಾಗೂ
12ರಂದು
ಎಸ್.ವಿ.ನಾರಾಯಣಸ್ವಾಮಿ
ರಾವ್
ರಾಷ್ಟ್ರೀಯ
ಯುವ
ಸಂಗೀತ
ಹಬ್ಬ
ಏಪ್ರಿಲ್
10ರಂದು
ಸಂಜೆ
5.15ರಿಂದ
7.15
ರಿತ್ವಿಕ್
ರಾಜಾ
10ರಂದು
ರಾತ್ರಿ
7.30ರಿಂದ
9.30
ಭರತ್
ಸುಂದರ್
ಏಪ್ರಿಲ್
11ರಂದು
ಸಂಜೆ
5.15ರಿಂದ
7.15
ಶದಜ್
ಗೋಡ್ಖಿಂಡಿ
11ರಂದು
ರಾತ್ರಿ
7.30ರಿಂದ
9.30
ವಿನಯ್
ಶರ್ವ
ಏಪ್ರಿಲ್
12ರಂದು
ಸಂಜೆ
5.15ರಿಂದ
7.15
ಮಾನಸಾ
ಶಾಸ್ತ್ರಿ
12ರಂದು
ರಾತ್ರಿ
7.30ರಿಂದ
9.30
ಎಸ್
ಐಶ್ವರ್ಯಾ
ಏಪ್ರಿಲ್
13ನೇ
ತಾರೀಕು
ಸಿಕ್ಕಿಲ್
ಗುರುಚರಣ್
ಕಾರ್ಯಕ್ರಮ
ಸಂಜೆ
6.30ರಿಂದ
ರಾತ್ರಿ
9.30
14ನೇ
ತಾರೀಕು
ಮೈಸೂರು
ನಾಗರಾಜ್
ಮತ್ತು
ಡಾ.ಮೈಸೂರು
ಮಂಜುನಾಥ್
ಕಾರ್ಯಕ್ರಮ
ಸಂಜೆ
6.30ರಿಂದ
ರಾತ್ರಿ
9.30
15ನೇ
ತಾರೀಕು
ಮಲ್ಲಾಡಿ
ಸಹೋದರರ
ಕಾರ್ಯಕ್ರಮ
ಸಂಜೆ
6.30ರಿಂದ
ರಾತ್ರಿ
9.30
16ನೇ
ತಾರೀಕು
ಬಾಲು
ಮಾಸ್ತಿ
ಕಾರ್ಯಕ್ರಮ
ಸಂಜೆ
4ರಿಂದ
6
16ನೇ
ತಾರೀಕು
ವಿದ್ವಾನ್
ಟಿಎಂ
ಕೃಷ್ಣ
ಕಾರ್ಯಕ್ರಮ
ಸಂಜೆ
6.30ರಿಂದ
ರಾತ್ರಿ
9.30
17ನೇ
ತಾರೀಕು
ಎಂಎಸ್
ಶೀಲಾ
ಕಾರ್ಯಕ್ರಮ
ಸಂಜೆ
6.30ರಿಂದ
ರಾತ್ರಿ
9.30
18ನೇ
ತಾರೀಕು
ಪಟ್ಟಾಭಿರಾಮ್
ಪಂಡಿತ್
ಕಾರ್ಯಕ್ರಮ
ಸಂಜೆ
6.30ರಿಂದ
ರಾತ್ರಿ
9.30
19ನೇ
ತಾರೀಕು
ರಾಮಕೃಷ್ಣ
ಮೂರ್ತಿ
ಕಾರ್ಯಕ್ರಮ
ಸಂಜೆ
6.30ರಿಂದ
ರಾತ್ರಿ
9.30
21ನೇ ತಾರೀಕು ತಿರುಚೂರು ಸಹೋದರರ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
22ನೇ ತಾರೀಕು ಅಭಿಷೇಕ್ ರಘುರಾಮ್ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
23ನೇ ತಾರೀಕು ಪ್ರವೀಣ್ ಗೋಡ್ಖಿಂಡಿ ಬಾನ್ಸುರಿ, ಕಲಾ ರಘುನಾಥನ್ ವಯೋಲಿನ್ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
25ನೇ ತಾರೀಕು ಅನುರಾಧ ಎಂ. ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
26ನೇ ತಾರೀಕು ಸಂದೀಪ್ ನಾರಾಯಣನ್ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
27ನೇ ತಾರೀಕು ವಿದ್ವಾನ್ ಡಿ ಶೇಷಾಚಾರಿ ಹಾಗೂ ವಿದ್ವಾನ್ ಜಯತೀರ್ಥ್ ಮೇವುಂಡಿ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
28ನೇ ತಾರೀಕು ವಿಶಾಖಾ ಹರಿ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
29ನೇ ತಾರೀಕು ಪ್ರಿಯಾ ಸಹೋದರಿಯರ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
30ನೇ ತಾರೀಕು ರಂಜನಿ ಮತ್ತು ಗಾಯತ್ರಿ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
ಮೇ 1 ಎಸ್ ವಿಎನ್ ಸ್ಮರಣಾರ್ಥ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಂಜೆ 5.30ರಿಂದ 6.30
ಮೇ 1 ಟಿವಿ ಶಂಕರನಾರಾಯಣ ಕಾರ್ಯಕ್ರಮ ಸಂಜೆ 6.45ರಿಂದ ರಾತ್ರಿ 9.45
2ನೇ ತಾರೀಕು ಸಾಕೇತ್ ರಾಮನ್ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
3ನೇ ತಾರೀಕು ಮಾಂಡೋಲಿನ್ ಯು ರಾಜೇಶ್ ಹಾಗೂ ರಾಜೇಶ್ ಚೌರಾಸಿಯಾ ಬಾನ್ಸುರಿ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
4ನೇ ತಾರೀಕು ಎನ್ ರವಿಕಿರಣ್ ಚಿತ್ರ ವೀಣಾ ಕಾರ್ಯಕ್ರಮ ಸಂಜೆ 6.30ರಿಂದ ರಾತ್ರಿ 9.30
5ನೇ ತಾರೀಕು ಡಾ ಕದ್ರಿ ಗೋಪಾಲ್ ನಾಥ್ ಸಂಜೆ 6.45ರಿಂದ ರಾತ್ರಿ 9.45