ಶನಿವಾರ ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು, ಫೆಬ್ರವರಿ 15 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಬೆಳಗಾವಿಗೆ ಆಗಮಿಸಲಿದ್ದು, ರೈತ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸಮಾವೇಶ ನಡೆಯಲಿದೆ.
ಹಿಂದಿನ
ಸುದ್ದಿ
:
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಅವರು
ಫೆಬ್ರವರಿ
27ರಂದು
ಬೆಳಗಾವಿಗೆ
ಆಗಮಿಸಲಿದ್ದು,
ರೈತರ
ಸಮಾವೇಶ
ಉದ್ದೇಶಿಸಿ
ಮಾತನಾಡಲಿದ್ದಾರೆ.
ಕೇಂದ್ರ
ಬಿಜೆಪಿ
ಘಟಕ
ವಿವಿಧ
ರಾಜ್ಯಗಳಲ್ಲಿ
ರೈತರ
ಸಮಾವೇಶಗಳನ್ನು
ಆಯೋಜಿಸುತ್ತಿದೆ.
Tomorrow at Belagavi #ModiWithFarmers - Please join us in large numbers... pic.twitter.com/ktiALl8LJw
— BJP Karnataka (@bjpkarnataka) February 26, 2016
ಬಿಜೆಪಿ
ರಾಜ್ಯಾಧ್ಯಕ್ಷ
ಮತ್ತು
ಧಾರವಾಡ
ಸಂಸದ
ಪ್ರಹ್ಲಾದ್
ಜೋಶಿ
ಅವರು
ಈ
ಕುರಿತು
ಮಾಹಿತಿ
ನೀಡಿದ್ದಾರೆ.
ರೈತರ
ಸಮಾವೇಶ
ಉದ್ದೇಶಿಸಿ
ಮಾತನಾಡಲಿರುವ
ಮೋದಿ
ಅವರು,
'ಪ್ರಧಾನ್
ಮಂತ್ರಿ
ಫಸಲ್
ಬಿಮಾ
ಯೋಜನಾ
(ಪಿಎಂಎಫ್ಬಿವೈ)'
ಬಗ್ಗೆ
ರೈತರಿಗೆ
ಮಾಹಿತಿ
ನೀಡಲಿದ್ದಾರೆ.
[ಮೋದಿ
ಕನಸುಗಳು:
ಸ್ವಚ್ಛಭಾರತದಿಂದ
ಡಿಜಿಟಲ್
ಇಂಡಿಯಾ
ತನಕ]
ಕೇಂದ್ರ ಬಿಜೆಪಿ ಘಟಕ ದೇಶದ ವಿವಿಧ ರಾಜ್ಯಗಳಲ್ಲಿ ಫೆಬ್ರವರಿ ತಿಂಗಳಿನಲ್ಲಿ 4 ರೈತ ಸಮಾವೇಶಗಳನ್ನು ಆಯೋಜಿಸಿವೆ. ಮಧ್ಯಪ್ರದೇಶ ಮತ್ತು ಓರಿಸ್ಸಾದಲ್ಲಿ ಸಮಾವೇಶಗಳು ಇನ್ನೂ ಎರಡು ಸಮಾವೇಶ ನಡೆಯಲಿವೆ. [ಫೆ.27ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಮೋದಿ]
ಫೆ.27ರ ಶನಿವಾರ ಈ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ಪಾಲ್ಗೊಳ್ಳುವ ಮೋದಿ ಅವರು, ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನಾ (ಪಿಎಂಎಫ್ಬಿವೈ)' ಬಗ್ಗೆ ರೈತರಿಗೆ ಮಾಹಿತಿ ನೀಡಲಿದ್ದಾರೆ.
ಏನಿದು ಯೋಜನೆ? : ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆಗೆ ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆ ಒಪ್ಪಿಗೆ ನೀಡಿದೆ. ಈಗಾಗಲೇ ಜಾರಿಯಲ್ಲಿದ್ದ ರಾಷ್ಟ್ರೀಯ ಕೃಷಿ ವಿಮೆ ಯೋಜನೆ (ಎನ್ಎಐಎಸ್) ಮತ್ತು 'ಸುಧಾರಿತ ಎನ್ಎಐಎಸ್' ಯೋಜನೆಗಳಿಗೆ ಬದಲಾಗಿ ಈ ಹೊಸ ಯೋಜನೆ ಜಾರಿಗೊಳಿಸಲಾಗಿದೆ.
ಅತಿ ಕಡಿಮೆ ಪ್ರೀಮಿಯಂನ ಈ ಯೋಜನೆ ನಷ್ಟದ ತ್ವರಿತ ಅಂದಾಜು, ಕಾಲಮಿತಿಯೊಳಗೆ ಹಣ ಪಾವತಿ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಯೋಜನೆ ಬಗ್ಗೆ ರೈತರಿಗೆ ಮಾಹಿತಿ ನೀಡಲು ದೇಶದ 4 ರಾಜ್ಯಗಳಲ್ಲಿ ಬಿಜೆಪಿ ಫೆಬ್ರವರಿ ತಿಂಗಳಿನಲ್ಲಿ ಕಿಸಾನ್ ಸಮಾವೇಶ ಆಯೋಜಿಸಿದೆ.