ಬೆಳಗಾವಿ: ಅನಾರೋಗ್ಯದಿಂದ ಮನನೊಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಬೆಳಗಾವಿ, ಜೂನ್ 04: ಅನಾರೋಗ್ಯದಿಂದ ಮನನೊಂದು ವ್ಯಕ್ತಿಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಶೈಲೇಶ್ ಜೋಶಿ (42) ಅವರು ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಅವರು ನಿನ್ನೆ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಡಿದ
ಮತ್ತಿನಲ್ಲಿ
ಸ್ನೇಹಿತನಿಗೇ
ಚಾಕು
ಇರಿತ
ಕುಡಿದ
ಅಮಲಿನಲ್ಲಿ
ತನ್ನ
ಸ್ನೇಹಿತನಿಗೆ
ವ್ಯಕ್ತಿಯೊಬ್ಬ
ಚಾಕು
ಇರಿದಿದ್ದಾರೆ.
ಬೆಳಗಾವಿ
ಜಿಲ್ಲೆಯ
ಗೋಕಾಕ
ಪಟ್ಟಣದ
ಕ್ರಿಮ್ಸ್
ಕಾರ್ನರ್
ಬಳಿ
ಘಟನೆ
ನಡೆದಿದ್ದು,
ಗಾಯಾಳುವನ್ನು
ಗೋಕಾಕ
ಖಾಸಗಿ
ಆಸ್ಪತ್ರೆಗೆ
ದಾಖಲಿಸಲಾಗಿದೆ.
ಸೌರಬ್
ಪಿಟಗಿ
ಎಂಬ
ವ್ಯಕ್ತಿ
ಕುಡಿದ
ಅಮಲಿನಲ್ಲಿ
ಜೊತೆಯಲ್ಲಿದ್ದ
ತನ್ನ
ಸ್ನೇಹಿತ
ಬಸವರಾಜ್
ಬೋಸಲೆ
ಎಂಬಾತನಿಗೆ
ಚಾಕು
ಇರಿದು
ಪರಾರಿಯಾಗಿದ್ದಾನೆ.
ಗೋಕಾಕ
ಪೊಲೀಸರು
ಪ್ರಕರಣ
ದಾಖಲಿಸಿಕೊಂಡಿದ್ದು
ಸೌರಭ್
ಪಿಟಗಿಗಾಗಿ
ಹುಡುಕಾಟ
ನಡೆಸಿದ್ದಾರೆ.
ಉಡುಪಿ ಗೋ ವ್ಯಾಪಾರಿ ಕೊಲೆ ಆರೋಪಿಗಳ ಬಂಧಿಸಿದ ಬಳ್ಳಾರಿ ಪೊಲೀಸರು
ಸರಣಿ ಅಪಘಾತ