ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಹ ಸಂತ್ರಸ್ತರಿಗೆ ಬೆಂಗಳೂರಿಗರು ನೆರವು ನೀಡೋದು ಎಲ್ಲಿ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 03 : ಭಾರೀ ಮಳೆಯಿಂದ ತಮಿಳುನಾಡು ತತ್ತರಿಸಿ ಹೋಗಿದೆ. ಸಹಸ್ರಾರು ಜನ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸರ್ಕಾರ, ಸೈನ್ಯ, ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು ಪರಿಹಾರ ಕಾರ್ಯಾಚರಣೆ ಆರಂಭಿಸಿವೆ.

ಬೆಂಗಳೂರಿನ ಯುನೈಟೆಡ್ ವೇ ಸ್ವಯಂ ಸೇವಾ ತಂಡ ಚೆನ್ನೈಗೆ ತರಳಿ ರಕ್ಷಣಾ ಕಾರ್ಯ ಮಾಡಲಿದೆ. ತೆರಳುತ್ತಿರುವ ತಂಡ ನಾಗರಿಕರಿಂದ ಅನೇಕ ವಸ್ತುಗಳನ್ನು ಸಂಗ್ರಹ ಮಾಡಲಿದ್ದು ದಾನ ನೀಡುವವರು ನೀಡಬಹುದು.[ನೌಕಾ ಪಡೆ ಕಾರ್ಯಾಚರಣೆ ಹೇಗೆ ಸಾಗಿದೆ]

ಸಂಸ್ಥೆ ಬ್ಲಾಂಕೆಟ್ಸ್, ಆಹಾರ ವಸ್ತುಗಳು, ಬೇಯಿಸಿದ ಆಹಾರ, ಚಪಾತಿ, ಸ್ಯಾನಿಟರಿ ನ್ಯಾಪ್ ಕಿನ್ಸ್, ಡೈಪರ್ಸ್, ಔಷಧ, ಟಾರ್ಚ್, ರೈನ್ ಕೋಟ್, ಛತ್ರಿ ಎಲ್ಲವನ್ನು ಪಡೆದುಕೊಂಡು ಸಂತ್ರಸ್ತರಿಗೆ ತಲುಪಿಸಲಿದೆ.

rain

ದಾನ ನೀಡುವವರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಇಂದಿರಾನಗರ- 8147558586(ರಾಮ್)
ಮಡಿವಾಳ-8050774325(ಶಿವ)
ಬನಶಂಕರಿ-9686201131(ಸ್ವಾತಿ)
ವೈಟ್ ಫೀಲ್ಡ್-7760423660(ನಿಶ್ವಿತಾ)
ಶಾಂತಿ ನಗರ- 9886359662 (ಬೆಂಜುಮಿನ್)
ಮಾರತ್ ಹಳ್ಳಿ-9940350912(ಆಸ್ಥಾ)
ಪ್ರೇಜರ್ ಟೌನ್, ಬಾಣಸವಾಡಿ, ಕಮ್ಮನ ಹಳ್ಳಿ - 7829382868 (ಐಶ್ವರ್ಯ)

ಸಂಸ್ಥೆಯ ಫೇಸ್ ಬುಕ್ ಪೇಜ್ ಗೆ ಭೇಟಿ ನೀಡಿ

English summary
A team from Bangaluru is going to be shuttling between Bangaluru and Chennai for the next couple of days. They are collecting the Blankets - Durable food items (biscuits, noodles, milk packets, glucose, cereals, etc.) - Cooked food (Pulao, chappati, etc. - Charged Power Banks - Mosquito repellants -Sanitary Napkins, Diapers -Medicines -Torches -Raincoats and Umbrellas. If u Interested to donate these tings please contact below numbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X