ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಮಾಧ್ಯಮ ಅಕಾಡೆಮಿಗೆ 16 ಸದಸ್ಯರ ನೇಮಕ

|
Google Oneindia Kannada News

ಬೆಂಗಳೂರು, ಜುಲೈ 30 : ಕರ್ನಾಟಕ ಮಾಧ್ಯಮ ಅಕಾಡೆಮಿಗೆ 16 ಸದಸ್ಯರನ್ನು ನೇಮಕ ಮಾಡಿ ಶನಿವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

15 ಪತ್ರಕರ್ತರಿಗೆ 2016ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ15 ಪತ್ರಕರ್ತರಿಗೆ 2016ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ರಾಜಶೇಖರ ಕೋಟಿ (ಮೈಸೂರು), ಎಚ್‌.ಬಿ. ಮದನಗೌಡ (ಹಾಸನ), ಎಚ್‌.ಆರ್‌. ರವೀಶ್ (ಬೆಂಗಳೂರು), ಎನ್‌. ರವಿಕುಮಾರ್ (ಶಿವಮೊಗ್ಗ). ನಿಂಗಪ್ಪ ಎಚ್. ಚಾವಡಿ (ಹಾವೇರಿ), ಕೆ.ಎಸ್‌. ಗಣೇಶ್‌ (ಕೋಲಾರ), ಎಂ.ಯು. ವೆಂಕಟೇಶಯ್ಯ (ಬೆಂಗಳೂರು), ಗಣೇಶ್‌ ಕದಂ (ಧಾರವಾಡ), ಗಂಗಾಧರ ಹಿರೇಗುತ್ತಿ (ಕಾರವಾರ), ಎನ್‌. ನಾಗರಾಜ್ (ರಾಯಚೂರು) ಅವರನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೇಮಕ ಮಾಡಲಾಗಿದೆ.

The Karnataka government appoints 16 members to the media academy

ಬೆಂಗಳೂರು ವಿ.ವಿ., ಮಂಗಳೂರು ವಿ.ವಿ, ಕರ್ನಾಟಕ ರಾಜ್ಯ ಮಹಿಳಾ ವಿ.ವಿ.ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು, ಆಕಾಶವಾಣಿ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರು, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಅವರನ್ನೂ ಸದಸ್ಯರನ್ನಾಗಿ ನೇಮಿಸಲಾಗಿದೆ.

English summary
The Karnataka government appointed 16 members to the Karnataka media academy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X