ಬೆಂಗಳೂರು ನಗರ ಪ್ರದಕ್ಷಿಣೆ ಆರಂಭಿಸಿದ ಸಿದ್ದರಾಮಯ್ಯ
ಬೆಂಗಳೂರು, ಮೇ 24 : ಹಲವು ದಿನಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ. ಮಳೆಗಾಲ ಎದುರಾಗುತ್ತಿರುವುದರಿಂದ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಲು ನಗರ ಪ್ರದಕ್ಷಿಣೆ ಮಾಡಲಾಗುತ್ತಿದೆ.
ಮಂಗಳವಾರ
ಬೆಳಗ್ಗೆ
10.30ರ
ಸುಮಾರಿಗೆ
ಗೃಹ
ಕಚೇರಿ
ಕೃಷ್ಣಾದಿಂದ
ಸಿದ್ದರಾಮಯ್ಯ
ಅವರು
ಬಿಎಂಟಿಸಿಯ
ವೊಲ್ವೊ
ಬಸ್ನಲ್ಲಿ
ನಗರದ
ಪ್ರದಕ್ಷಿಣೆ
ಆರಂಭಿಸಿದರು.
ಬೆಂಗಳೂರು
ಅಭಿವೃದ್ಧಿ
ಸಚಿವ
ಕೆ.ಜೆ.ಜಾರ್ಜ್,
ಬಿಬಿಎಂಪಿ
ಮೇಯರ್
ಮಂಜುನಾಥ
ರೆಡ್ಡಿ
ಸೇರಿದಂತೆ
ಹಲವು
ಅಧಿಕಾರಿಗಳು
ಮುಖ್ಯಮಂತ್ರಿಗಳ
ಜೊತೆ
ಇದ್ದಾರೆ.
[ತುರ್ತು
ಸಭೆ,
ಬಿಬಿಎಂಪಿ
ಅಧಿಕಾರಿಗಳ
ಕಿವಿ
ಹಿಂಡಿದ
ಸಿಎಂ!]
ನಗರ
ಪ್ರದಕ್ಷಿಣೆ
ಮುಖ್ಯಾಂಶಗಳು
[ಅಬ್ಬಾ,,ಮಳೆಗಾಲಕ್ಕೂ
ಮುನ್ನವೇ
ಎಚ್ಚೆತ್ತ
ಬಿಬಿಎಂಪಿ]
* ಮೊದಲು ಕಿನೋ ಥಿಯೇಟರ್ ಸಮೀಪದ ಅಂಡರ್ ಪಾಸ್ ಬಳಿ ಸ್ಥಳ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು, ಮಳೆ ಬಂದಾಗ ನೀರು ನಿಂತು ವಾಹನ ಸವಾರರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟರು.
*
ಕಂಠೀರವ
ಕ್ರೀಡಾಂಗಣದ
ಬಳಿ
ಮಳೆ
ನೀರು
ಹರಿಯುವ
ಕಾಲುವೆ
ದುರಸ್ತಿ
ಕಾಮಗಾರಿಯನ್ನು
ವೀಕ್ಷಿಸಿದರು
*
ಮಡಿವಾಳ
ಮಾರುಕಟ್ಟೆಯಲ್ಲಿ
ರಸ್ತೆ
ಕಾಮಗಾರಿ
ವೀಕ್ಷಣೆ
* ಎಚ್ ಎಸ್. ಆರ್ ಬಡಾವಣೆಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು, ನಾಲ್ಕು ವರ್ಷದಿಂದ ನಡೆಯುತ್ತಿರುವ ಸರ್ವಿಸ್ ರಸ್ತೆ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿ ವಿಳಂಬಕ್ಕೆ ಕಾರಣರಾದ ಸ್ಥಳೀಯ ಇಂಜಿನಿಯರ್ಗಳನ್ನು ಅಮಾನತು ಮಾಡಲು ಆದೇಶ ನೀಡಿದರು.