ಸಾಹಿತಿ ಕೆವೈಎನ್ ರಂಗಗೀತೆಗಳನ್ನು ಹೊರ ತಂದ ಅವಿರತ
’ಕೆ.ವೈ.ಎನ್. ರಂಗಗೀತೆಗಳು’ ಎಂಬ ಚೆಂದದ ಪುಸ್ತಕ ಸಿದ್ದಗೊಂಡಿದೆ. ಜೊತೆಗೆ, ಅವರ ನಾಟಕಗಳಾದ *ಅನಭಿಜ್ಞ ಶಾಕುಂತಲ*, *ಪಂಪಭಾರತ* ಹಾಗೂ *ಚಕ್ರರತ್ನ* ನಾಟಕಗಳೂ ಸಹ ಪುಸ್ತಕವಾಗಿ ಬಿಡುಗಡೆಯಾಗಲಿವೆ.
ಬೆಂಗಳೂರು, ನವೆಂಬರ್ 25: ಕನ್ನಡ ರಂಗಭೂಮಿಯಲ್ಲಿ ಹಲವಾರು ಯಶಸ್ವಿ ನಾಟಕಗಳನ್ನು ರಚಿಸಿ ಜನಮನ್ನಣೆ, ಪ್ರಶಸ್ತಿಗಳನ್ನೂ ಗಳಿಸಿಕೊಂಡಿರುವ ಖ್ಯಾತ ನಾಟಕಕಾರ ಡಾ|| ಕೆ.ವೈ.ನಾರಾಯಣಸ್ವಾಮಿ, ಒಬ್ಬ ಸಹೃದಯಿ ಕವಿಯೂ ಹೌದು. ನಾಟಕಗಳಿಗಾಗಿ, ಅವರು ರಚಿಸಿರುವ ಎಲ್ಲಾ ಹಾಡುಗಳು ಕೇಳುಗರ ಮನಸೂರೆಗೊಂಡಿವೆ.
ಈ
ಎಲ್ಲಾ
ಹಾಡುಗಳನ್ನು
ಒಟ್ಟುಗೂಡಿಸಿ,
'ಕೆ.ವೈ.ಎನ್.
ರಂಗಗೀತೆಗಳು'
ಎಂಬ
ಚೆಂದದ
ಪುಸ್ತಕ
ಸಿದ್ದಗೊಂಡಿದೆ.
ಜೊತೆಗೆ,
ಅವರ
ನಾಟಕಗಳಾದ
*ಅನಭಿಜ್ಞ
ಶಾಕುಂತಲ*,
*ಪಂಪಭಾರತ*
ಹಾಗೂ
*ಚಕ್ರರತ್ನ*
ನಾಟಕಗಳೂ
ಸಹ
ಪುಸ್ತಕವಾಗಿ
ಬಿಡುಗಡೆಯಾಗಲಿವೆ.
ಈ ಪುಸ್ತಕದ ಬಿಡುಗಡೆ ಸಮಾರಂಭವನ್ನು 'ಅವಿರತ ಪ್ರತಿಷ್ಠಾನ'ವು ಆಯೋಜಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಬೇಕೆಂದು ಈ ಮೂಲಕ ಆಹ್ವಾನಿಸುತ್ತಿದ್ದೇವೆ.
ಪುಸ್ತಕ ಬಿಡುಗಡೆಯ ಜೊತೆಗೆ, ರಾಮಚಂದ್ರ ಹಡಪದ್ ಹಾಗೂ ಅನನ್ಯ ಭಟ್ ಅವರ ರಂಗಗೀತೆಗಳ ಗಾಯನವೂ ಕಾರ್ಯಕ್ರಮವನ್ನು ಮೆರುಗುಗೊಳಿಸಲಿದೆ. ಹೊಸ ಪುಸ್ತಕ, ಹಾಡು, ಮಾತು ಹಾಗು ಒಂದು ಸೊಗಸಾದ ನೆನಪಿಗೆ ಎಲ್ಲರೂ ಜೊತೆಯಾಗಬಹುದು.
ದಿನಾಂಕ:
27
ನವೆಂಬರ್
2016,
ಭಾನುವಾರ
ಸ್ಥಳ
ಪ್ರಭಾತ್
ರಂಗಮಂದಿರ
ಕರ್ನಾಟಕ
ಎಂಜಿನಿಯರ್ಸ್
ಅಕಾಡೆಮಿ
ಆವರಣ
ಬಸವೇಶ್ವರ
ನಗರ
೭೯
ಸಮಯ:
ಸಂಜೆ
4.30
ಗಂಟೆ.
ಹೆಚ್ಚಿನ
ವಿವರಗಳಿಗೆ
ಸಂಪರ್ಕಿಸಿ
ಸತೀಶ್
ಕೆ.ಟಿ.
98800
86300
ಹೆಚ್ಚಿನ
ವಿವರಗಳಿಗೆ
ಸಂಪರ್ಕಿಸಿ
:
ಅವಿರತ
ಪ್ರತಿಷ್ಠಾನದ
ಫೇಸ್
ಬುಕ್
ಪುಟ
(ಒನ್ಇಂಡಿಯಾ ಸುದ್ದಿ)