ಸಹಕಾರ ನಗರದಲ್ಲಿರುವ ಉತ್ತರಾದಿಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆ
ಬೆಂಗಳೂರು, ಆಗಸ್ಟ್ 7: ಇಲ್ಲಿನ ಸಹಕಾರ ನಗರದಲ್ಲಿರುವ ಉತ್ತರಾದಿಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನು ಆಗಸ್ಟ್ 8, 9, 10 (ಮಂಗಳವಾರ, ಬುಧವಾರ ಮತ್ತು ಗುರುವಾರ) ನಡೆಯಲಿದೆ. ಕಾರ್ಯಕ್ರಮದ ವಿವರ ಇಂತಿದೆ.
ಅಮೆರಿಕದ ಬೋಸ್ಟನ್ ನಲ್ಲಿ ಆಗಸ್ಟ್ 12ರಂದು ರಾಯರ ಆರಾಧನೆ
ಪೂರ್ವಾರಾಧನೆ- ಆಗಸ್ಟ್ 8, ಮಂಗಳವಾರ
ಬೆಳಗ್ಗೆ 8 -ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಪುಷ್ಪಾಲಂಕಾರ, ಪಾದ ಪೂಜೆ
10.30- ಹರಿಚಂದನ ವೆಂಕಟೇಶ ಮತ್ತು ವೃಂದದಿಂದ ಭಕ್ತಿಗೀತೆ
ಮಧ್ಯಾಹ್ನ 12- ಮಹಾ ಮಂಗಳಾರತಿ
ಮಧ್ಯಾಹ್ನ 1- ತೀರ್ಥ, ಪ್ರಸಾದ
ಸಂಜೆ 6- ಗುರುನಾಥ ಮಜುಮದಾರ್ ರಿಂದ ಭಕ್ತಿ ಗೀತೆಗಳ ಗಾಯನ
ರಾತ್ರಿ 7- ಪಲ್ಲಕ್ಕಿ ಸೇವೆ, ತೊಟ್ಟಿಲ ಸೇವೆ, ರಥೋತ್ಸವ ಹಾಗೂ ಸ್ವಸ್ತಿ ವಾಚನ
ಮಧ್ಯಾರಾಧನೆ- ಆಗಸ್ಟ್ 9, ಬುಧವಾರ
ಬೆಳಗ್ಗೆ 8 -ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಪುಷ್ಪಾಲಂಕಾರ, ಪಾದ ಪೂಜೆ
10- ಪಂಡಿತರಿಂದ ಉಪನ್ಯಾಸ
ಮಧ್ಯಾಹ್ನ 12- ಮಹಾ ಮಂಗಳಾರತಿ
ಮಧ್ಯಾಹ್ನ 1- ತೀರ್ಥ, ಪ್ರಸಾದ
ಸಂಜೆ 6- ವಿದುಷಿ ಬಿ.ಕೆ.ಜಯಲಕ್ಷ್ಮಿ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ
ರಾತ್ರಿ 7- ಪಲ್ಲಕ್ಕಿ ಸೇವೆ, ತೊಟ್ಟಿಲ ಸೇವೆ, ರಥೋತ್ಸವ ಹಾಗೂ ಸ್ವಸ್ತಿ ವಾಚನ
ಉತ್ತರಾರಾಧನೆ- ಆಗಸ್ಟ್ 10, ಗುರುವಾರ
ಬೆಳಗ್ಗೆ 8 -ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಪುಷ್ಪಾಲಂಕಾರ, ಪಾದ ಪೂಜೆ
10- ಲಕ್ಷ್ಮಿ ಶೋಭಾನ ಭಜನಾ ಮಂಡಲಿಯಿಂದ ದೇವರ ಭಜನೆ
ಮಧ್ಯಾಹ್ನ 12- ಮಹಾ ಮಂಗಳಾರತಿ
ಮಧ್ಯಾಹ್ನ 1- ತೀರ್ಥ, ಪ್ರಸಾದ
ಸಂಜೆ 6- ಶ್ರೇಯಾ ಭೀಮೇಶ್ ರಿಂದ ಭಕ್ತಿ ಸಂಗೀತ
ರಾತ್ರಿ 7- ಪಲ್ಲಕ್ಕಿ ಸೇವೆ, ತೊಟ್ಟಿಲ ಸೇವೆ, ರಥೋತ್ಸವ ಹಾಗೂ ಸ್ವಸ್ತಿ ವಾಚನ
ಮೂರು ದಿನ ಆರಾಧನಾ ಸಂದರ್ಭದಲ್ಲಿ ವಿವಿಧ ಸೇವೆ ಸಲ್ಲಿಸಲು ಬಯಸುವವರು ಮಾಹಿತಿಗೆ ಮ್ಯಾನೇಜರ್ ಎಚ್.ಎನ್.ಮಾಹುಲಿ, ಮೊಬೈಲ್ ಸಂಖ್ಯೆ 9448054211, ಹರಿವಂಶಾಚಾರ್, ಮೊಬೈಲ್ ಸಂಖ್ಯೆ 9066266954 ಸಂಪರ್ಕಿಸಬಹುದು.