ನಿರುತ್ತರ ಪುಸ್ತಕ ಪ್ರಕಾಶನದಿಂದ ತೇಜಸ್ವಿ ಹೆಸರಿನಲ್ಲಿ ಪ್ರಶಸ್ತಿ
ಬೆಂಗಳೂರು, ಜುಲೈ 14: 'ನಿರುತ್ತರ ಪುಸ್ತಕ' ಎಂಬ ಪ್ರಕಾಶನ ಸಂಸ್ಥೆಯನ್ನು ಹೊಸ ಕನಸು ಮತ್ತು ಭರವಸೆಗಳೊಂದಿಗೆ ಉತ್ಸಾಹಿ ಯುವಕರು ಕಟ್ಟಿದ್ದಾರೆ. ಈ ಸಂಸ್ಥೆಯ ವತಿಯಿಂದ ಕನ್ನಡಕ್ಕೆ ಅಗತ್ಯವಾದ ಪುಸ್ತಕಗಳನ್ನು ಹೊರತರಬೇಕೆಂಬ ಯೋಜನೆ ರೂಪಿಸಿಕೊಂಡಿದ್ದೇವೆ.
ಇದರ ಸಲುವಾಗಿ ಮೊದಲ ಪ್ರಯತ್ನವಾಗಿ ಉತ್ತಮವಾದ ಕಾದಂಬರಿಯ ಹಸ್ತಪ್ರತಿಗೆ 'ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪುರಸ್ಕಾರ' ವನ್ನು ಪ್ರತಿವರ್ಷ ನೀಡಬೇಕೆಂದು ತೀರ್ಮಾನಿಸಲಾಗಿದೆ.
ಈ ಹಿನ್ನಲೆಯಲ್ಲಿ ಪ್ರಸ್ತುತ ವರ್ಷದ ಪುರಸ್ಕಾರಕ್ಕೆ ಕಾದಂಬರಿಯ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಕರು ಆಗಸ್ಟ್ 12, 2018ರ ಒಳಗೆ ಕಳುಹಿಸಿಕೊಡಬೇಕಾಗಿ ವಿನಂತಿ.
ನಿಯಮಗಳು:
*ಲೇಖಕರ
ವಯಸ್ಸು
45
ವರ್ಷ
ಮೀರಿರಬಾರದು
*ಕಾದಂಬರಿಯು
ಬೇರೆಲ್ಲೂ
ಪ್ರಕಟವಾಗಿರಬಾರದು
*ಹಸ್ತಪ್ರತಿಯ
ಯಾವ
ಭಾಗದಲ್ಲೂ
ಲೇಖಕರ
ಹೆಸರು
ಮತ್ತು
ಇತರೆ
ಮಾಹಿತಿಗಳನ್ನು
ನಮೂದಿಸಬಾರದು.
*ಕಾದಂಬರಿಗೆ
ಪುಟಗಳ
ಮಿತಿ
ಇರುವುದಿಲ್ಲ.
*ತೀರ್ಪುಗಾರರ
ತೀರ್ಮಾನವೇ
ಅಂತಿಮ
ತೀರ್ಮಾನ
*ತೀರ್ಪಿನ
ಮಧ್ಯೆ
ಯಾವುದೇ
ಪತ್ರವ್ಯವಹಾರವಿರುವುದಿಲ್ಲ
ಪ್ರಶಸ್ತಿಗೆ ಆಯ್ಕೆಯಾದ ಕಾದಂಬರಿಯನ್ನು ನಿರುತ್ತರ ಪುಸ್ತಕ ಪ್ರಕಟಿಸಿರುತ್ತದೆ. ಪುರಸ್ಕಾರ ಐದು ಸಾವಿರ ನಗದು ಮತ್ತು ಫಲಕವನ್ನೊಳಗೊಂಡಿರುತ್ತದೆ.
ಕಾದಂಬರಿಯನ್ನು
ಕಳುಹಿಸಬೇಕಾದ
ವಿಳಾಸ:
ನಿರುತ್ತರ
ಪುಸ್ತಕ
ನಂ:13
ಒಂದನೇ
ಮುಖ್ಯರಸ್ತೆ
ಎರಡನೇ
ಅಡ್ಡರಸ್ತೆ
ಮಲ್ಲತ್ತಹಳ್ಳಿ
ಬೆಂಗಳೂರು-56