ಬೆಂಗಳೂರು : 2 ಗಂಟೆಯಲ್ಲಿ 4 ಕಡೆ ಸರಗಳ್ಳತನ
ಬೆಂಗಳೂರು, ಆಗಸ್ಟ್ 10 : ಬೆಂಗಳೂರಿನಲ್ಲಿ ಸರಗಳ್ಳರು ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಸೋಮವಾರ ಬೆಳಗ್ಗೆ 2 ಗಂಟೆಯಲ್ಲಿ 4 ಕಡೆ ಸರಗಳ್ಳತನವಾಗಿದೆ. ಸರಗಳ್ಳರನ್ನು ಹಿಡಿಯಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಸೋಮವಾರ
ಪಲ್ಸರ್
ಬೈಕ್ನಲ್ಲಿ
ಬಂದ
ಇಬ್ಬರು
ದುಷ್ಕರ್ಮಿಗಳು
ವಿದ್ಯಾರಣ್ಯಪುರ,
ವೆಸ್ಟ್
ಆಫ್
ಕಾರ್ಡ್
ರೋಡ್,
ರಾಜಾಜಿನಗರ
2ನೇ
ಹಂತ,
ಮಾಗಡಿ
ರಸ್ತೆಯಲ್ಲಿ
2
ಗಂಟೆಯ
ಅವಧಿಯಲ್ಲಿ
ಸರಣಿ
ಸರಗಳ್ಳತನ
ಮಾಡಿದ್ದಾರೆ.
[ಬೆಂಗಳೂರು
:
ಮುಂದುವರೆದ
ಸರಗಳ್ಳತನ]
ಮಾಗಡಿ
ರಸ್ತೆಯಲ್ಲಿ
ವಿಳಾಸ
ಕೇಳುವ
ನೆಪದಲ್ಲಿ
ಲಕ್ಷ್ಮೀ
ಎಂಬುವವರ
80
ಗ್ರಾಂ
ಚಿನ್ನದ
ಸರವನ್ನು
ಕಿತ್ತುಕೊಂಡು
ಪರಾರಿಯಾಗಿದ್ದಾರೆ.
ಮಾಗಡಿ
ರಸ್ತೆ
ಪೊಲೀಸ್
ಠಾಣೆಯಲ್ಲಿ
ಈ
ಕುರಿತು
ಪ್ರಕರಣ
ದಾಖಲಾಗಿದೆ.
[1
ಗಂಟೆಯಲ್ಲಿ
10
ಕಡೆ
ಸರಗಳ್ಳತನ]
Please
be
aware
of
Chain-snatching
by
helmet
worn
bike
riders
during
early
&
evening
hours
@CPBlr
@DcpComdCentre
pic.twitter.com/wWJCqSW068
—
BengaluruCityPolice
(@BlrCityPolice)
August
10,
2015
ವಿಶೇಷ
ತಂಡ
ರಚನೆ
:
ಸರಣಿ
ಸರಗಳ್ಳತನದ
ಬಗ್ಗೆ
ಪಶ್ಚಿಮ
ವಿಭಾಗದ
ಹೆಚ್ಚುವರಿ
ಪೊಲೀಸ್
ಆಯುಕ್ತ
ಪ್ರತಾಪ್
ರೆಡ್ಡಿ
ಅವರು
ಪ್ರತಿಕ್ರಿಯೆ
ನೀಡಿದ್ದು,
ಕಳ್ಳರನ್ನು
ಬಂಧಿಸಲು
ವಿಶೇಷ
ತಂಡವನ್ನು
ರಚನೆ
ಮಾಡಲಾಗಿದೆ
ಎಂದು
ಹೇಳಿದ್ದಾರೆ.
Magadi
Road
too
reported
chain
snatching.
@dcpnorthbcp
&
@DCPWestBCP
teams
on
the
alert.
@CPBlr
https://t.co/lbwMWO8HIt
—
Pratap
Reddy,
IPS
(@AddlCPWest)
August
10,
2015
ಸರಗಳ್ಳರು ನಗರಕ್ಕೆ ಆಗಮಿಸಿದ್ದು ಜನರು ಜಾಗೃತರಾಗಿರಬೇಕು ಎಂದು ಬೆಂಗಳೂರು ಪೊಲೀಸರು ಟ್ವಿಟರ್ ಮೂಲಕ ಕರೆ ನೀಡಿದ್ದಾರೆ. ಬೈಕ್ ಸವಾರರ ಬಗ್ಗೆ ಎಚ್ಚರದಿಂದಿರಿ ಅನುಮಾಸ್ಪದ ವ್ಯಕ್ತಿಗಳು ಕಂಡುಬಂದರೆ ಪೊಲೀಸ್ ಸಹಾಯವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ ಎಂದು ಮನವಿ ಮಾಡಿದ್ದಾರೆ.