ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಮಂಡಳಿಯ ದಕ್ಷಿಣ, ವಾಯುವ್ಯ ವಿಭಾಗದಲ್ಲಿ ಇಂದು ನೀರಿನ ಅದಾಲತ್

|
Google Oneindia Kannada News

ಬೆಂಗಳೂರು, ಮಾರ್ಚ್ 26: ಜಲಮಂಡಳಿಯ ದಕ್ಷಿಣ-4, ವಾಯುವ್ಯ -1 ಉಪವಿಭಾಗಗಳಲ್ಲಿ ಸೋಮವಾರ ಬೆಳಗ್ಗೆ 9.30ರಿಂದ 11ಗಂಟೆಯವರೆಗೆ ನೀರಿನ ಅದಾಲತ್ ನಡೆಯಲಿದೆ.

ದಕ್ಷಿಣ-4 ವಿಭಾಗದ ಎಚ್.ಎಸ್.ಆರ್. ಲೇಔಟ್, ಕೋಡಿಚಿಕ್ಕನಹಳ್ಳಿ ಸೇವಾಠಾಣೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಬಿಟಿಎಂ 2ನೇ ಹಂತದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಆಲಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ 080-22945143,22945392 ಸಂಪರ್ಕಿಸಬಹುದು.

ಬೇಸಿಗೆಯಲ್ಲಿ ಬೆಂಗಳೂರಿಗೆ ನೀರಿನ ಸಮಸ್ಯೆ ಇಲ್ಲ: ತುಷಾರ್ ಗಿರಿನಾಥ್ಬೇಸಿಗೆಯಲ್ಲಿ ಬೆಂಗಳೂರಿಗೆ ನೀರಿನ ಸಮಸ್ಯೆ ಇಲ್ಲ: ತುಷಾರ್ ಗಿರಿನಾಥ್

ವಾಯುವ್ಯ-1 ವಿಭಾಗದ ಕೇತಮಾರನಹಳ್ಳಿ, ಮಾಹಲಕ್ಷ್ಮೀ ಲೇಔಟ್, ರಾಜಾಜಿನಗರ, ನಂದಿ ಲೇಔಟ್ ಸೇವಾ ಠಾಣೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಕೇತಮಾರನಹಳ್ಳಿ ವಿದ್ಯಾವರ್ಧಕ ಶಾಲೆ ಹಿಂಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಆಲಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 080-23491123, 22945176ಕ್ಕೆ ಸಂಪರ್ಕಿಸಬಹುದಾಗಿದೆ.

BWSSB Water Adalat Today
English summary
BWSSB water adalat held on March 26 south, in North west sub division from 9.30am to 11am to settle the grievances concerned with the water billing , delay in providing water supply, sanitary connections, delay in converting from domestic connection to non domestic connection and other related issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X