ಪ್ರಯಾಣಿಕರಿಗೊಂದು ಸಿಹಿ ಸುದ್ದಿ: ಬಿಎಂಟಿಸಿ ಬಸ್ ದರ ಇಳಿಕೆ
ಚಿಲ್ಲರೆ ಸಮಸ್ಯೆಯ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ ದರವನ್ನು ಪರಿಷ್ಕರಿಸಲಾಗಿದ್ದು, ಏಪ್ರಿಲ್ 15 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಬೆಂಗಳೂರು, ಏಪ್ರಿಲ್ 13: ಚಿಲ್ಲರೆ ಸಮಸ್ಯೆಯ ಹಿನ್ನೆಲೆಯಲ್ಲಿ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಬಸ್ ದರವನ್ನು ಪರಿಷ್ಕರಿಸಲಾಗಿದ್ದು, ಎರಡನೇ ಹಂತದ ದರವನ್ನು 12 ರಿಂದ 10 ರೂ. ಗೆ ಇಳಿಸಲಾಗಿದೆ. ಏಪ್ರಿಲ್ 15 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಪ್ರತಿ ಹಂತದ ಬಸ್ ದರವನ್ನು ಪರಿಷ್ಕರಿಸಲಾಗಿದ್ದು, ದರ ಪರಿಷ್ಕರಣೆಯ ಪಟ್ಟಿ ಇಂತಿದೆ.
*
ಎರಡನೇ
ಹಂತದ
ದರ
12ರಿಂದ
10ರೂ.ಗೆ
ಇಳಿಕೆ
*
3,6,8ನೇ
ಹಂತದಲ್ಲಿ
1
ರೂ
ಹೆಚ್ಚಳ
ಹವಾನಿಯಂತ್ರಿತ
ಬಸ್
ಗಳ
ದರದಲ್ಲೂ
ಪರಿಷ್ಕರಣೆ
*
ಮೊದಲ
ಹಂತ
15
ರಿಂದ
10ರೂ.ಗೆ
ಇಳಿಕೆ
*
3ನೇ
ಹಂತ
35
ರಿಂದ
30
ರೂ.ಗೆ
ಇಳಿಕೆ
*
4ನೇ
ಹಂತ
45
ರಿಂದ
40
ರೂ.ಗೆ
ಇಳಿಕೆ
*
14ನೇ
ಹಂತ
95
ರಿಂದ
90
ರೂ.ಗೆ
ಇಳಿಕೆ
ಮಾಡಲಾಗಿದೆ
Comments
English summary
BMTC revises bus fare in Karnataka effective from 15th April