ಸಂಗೀತ, ನೃತ್ಯದ ಮೈತ್ರಿಯಲ್ಲಿ 'ತರಂಗ ಉತ್ಸವ'
ಬೆಂಗಳೂರು, ಅಕ್ಟೋಬರ್, 29 : ನಗರದ ತರಂಗ ಕಲಾ ಅಕಾಡೆಮಿಯು 'ತರಂಗ ಉತ್ಸವ-2015' ಎಂಬ ಎರಡು ದಿನದ ಸಂಗೀತ ಮತ್ತು ನೃತ್ಯ ಹಬ್ಬವನ್ನು ಆಚರಿಸಲು ಮುಂದಾಗಿದ್ದು, ಕಲಾ ರಸಿಕರ ಮನಸ್ಸಿಗೆ ಮುದ ನೀಡಲು ತಯಾರಾಗಿದೆ.
ತರಂಗ ಉತ್ಸವ-2015 ನೃತ್ಯ ಸಮಾರಂಭವು ನಗರದ ಜೆ ಸಿ ರಸ್ತೆಯ ಎಡಿಎ ಕಲಾ ಮಂದಿರದಲ್ಲಿ ಅಕ್ಟೋಬರ್ 31ರ ಶನಿವಾರ ಮತ್ತು ನವೆಂಬರ್ 1ರ ಭಾನುವಾರದಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭರತನಾಟ್ಯ, ಒಡಿಸ್ಸಿ ಹೀಗೆ ನಾನಾ ರಾಜ್ಯದ ನೃತ್ಯಗಳು ಒಂದೇ ವೇದಿಕೆಯಲ್ಲಿ ಸಿಗಲಿದೆ ಎಂದು ತರಂಗ ಕಲಾ ಅಕಾಡೆಮಿಯ ಮುಖ್ಯಸ್ಥರಾದ ಅಪರ್ಣಾ ವಿನೋದ್ ತಿಳಿಸಿದರು.[ಎಂ.ಎಸ್ ಸತ್ಯು ಸೇರಿ 40 ಮಂದಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ]
ತರಂಗ ಉತ್ಸವ-2015 :
ಅಕ್ಟೋಬರ್ 31ರ ಶನಿವಾರ ನಡೆಯುವ ಕಾರ್ಯಕ್ರಮಗಳು :
ಸಂಜೆ
-
4.30
ಕ್ಕೆ
-
ಭರತನಾಟ್ಯ
ಸಂಜೆ
-
5
ಕ್ಕೆ
-
ಜನನಿ
ಮುರಳಿ
ಮತ್ತು
ಪೂರ್ಣಿಮಾ
ಕೌಶಿಕ್
(ಭರತನಾಟ್ಯ)
ಸಂಜೆ
-
5.40
ಕ್ಕೆ
-
ನೃತ್ಯಾಂತರ
(ಒಡಿಸ್ಸಿ
ನೃತ್ಯ)
ಸಂಜೆ
-
6.25
ಕ್ಕೆ
-
ಸಾಕೇತ್
ಮೊಘೆ
ಮತ್ತು
ಸಿದ್ಧಾರ್ಥ
ಬೆಳ್ಮಣ್ಣು
(ಹಿಂದೂಸ್ತಾನಿ
ಸಂಗೀತ
ಜುಗಲ್
ಬಂದಿ)
ಸಂಜೆ
-
7.30
ಕ್ಕೆ
-
ಕರ್ನಾಟಕ
ಕಲಾಶ್ರೀ
ದೇಬೂರ್
ಶ್ರೀವತ್ಸ
(ಕರ್ನಾಟಕ
ಸಂಗೀತ)
ನವೆಂಬರ್ 1ರ ಭಾನುವಾರದ ಕಾರ್ಯಕ್ರಮಗಳು :
ಸಂಜೆ
-
4.30
ಕ್ಕೆ
-
ವಿವೇಕ್
ಕೃಷ್ಣ
ಮತ್ತು
ಅರಣ್ಯ
ನರೈನ್
(ಕೊಳಲು
ನಾದಕ್ಕೆ
ಹೆಜ್ಜೆ
ಹಾಕಲಿದ್ದಾರೆ)
ಸಂಜೆ
-
5.30
ಕ್ಕೆ
-
ರಾಧಿಕ
ರಾಮಾನುಜಮ್
(ಭರತನಾಟ್ಯ)
ಸಂಜೆ
-
6.15
ಕ್ಕೆ
-
ರಾಧಿಕ
ಜೋಶಿ
(ಹಿಂದೂಸ್ತಾನಿ
ಸಂಗೀತ)
ಸಂಜೆ
-
7.15
ಕ್ಕೆ
-
ಶಂಕರ್
ಕಂದಾಸ್ವಾಮಿ
(ಭರತನಾಟ್ಯ)