ಎಂ ಬಿ ಪಾಟೀಲರು ಕಾಂಗ್ರೆಸ್ ತೊರೆಯಲಿ: ಮಾತೆ ಮಹಾದೇವಿ
Recommended Video
ಎಂ
ಬಿ
ಪಾಟೀಲ್
ಕಾಂಗ್ರೆಸ್
ನಿಂದ
ಹೊರಬರಬೇಕು
ಎಂದ
ಮಾತೆ
ಮಹಾದೇವಿ
ಬೆಂಗಳೂರು, ಜೂನ್ 13: "ಮಾಜಿ ಸಚಿವ, ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ ಬಿ ಪಾಟೀಲರು ಕಾಂಗ್ರೆಸ್ ತೊರೆಯಲಿ" ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.
ಕಾಂಗ್ರೆಸ್ಗೆ ಮತ: ಉಪಕಾರಸ್ಮರಣೆಯ ಮಂತ್ರ ಜಪಿಸಿದ ಮಾತೆ ಮಹಾದೇವಿ
ಬೆಂಗಳೂರಿನ ನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿ ನಡೆಸಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡಿದ ಎಂ ಬಿ ಪಾಟೀಲರಿಗೆ ಮಂತ್ರಿಸ್ಥಾನ ಸಿಗದಿರುವುದು ಬೇಸರ ತಂದಿದೆ. ಪಕ್ಷ ಅವರಿಗೆ ಮೋಸ ಮಾಡಿದೆ. ಅವರು ಕಾಂಗ್ರೆಸ್ ತೊರೆಯಬೇಕು' ಎಂದು ಮಾತೆ ಮಹಾದೇವಿ ಬೇಸರ ವ್ಯಕ್ತಪಡಿಸಿದ ಹೇಳಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟದಲ್ಲಿ ಸಚಿವ ಸ್ಥಾನ ನೀಡದೆ ಇರುವ ಕಾರಣ ಬಂಡಾಯ ಎದ್ದಿರುವ ಎಂ ಬಿ ಪಾಟೀಲರು ಈಗಾಗಲೇ ದೆಹಲಿಗೂ ಎಡತಾಕಿಬಂದಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನದ ಮೇಲೂ ಕಣ್ಣಿಟ್ಟಿದ್ದ ಎಂ ಬಿ ಪಾಟೀಲರಿಗೆ ಸಂಪುಟದಲ್ಲಿ ಯಾವುದೇ ಸ್ಥಾನ ನೀಡದಿರುವುದು ಅವರಿಗೆ ಮಾಡಿದ ಅನುಮಾನ ಎಮದು ಮಾತೆ ಮಹಾದೇವಿ ಅಭಿಪ್ರಾಯಪಟ್ಟಿದ್ದಾರೆ.
Comments
mate mahadevi mb patil congress cabinet expansion karnataka ಮಾತೆ ಮಹಾದೇವಿ ಕಾಂಗ್ರೆಸ್ ಸಚಿವ ಸಂಪುಟ ಸಂಪುಟ ವಿಸ್ತರಣೆ ಕರ್ನಾಟಕ ಎಂಬಿ ಪಾಟೀಲ
English summary
"Congress MLA MB Patil should resign his post, for not getting cabinet portfolio" Lingayat saint Mate Mahadevi told in a pressmeet in Bengaluru,
Story first published: Wednesday, June 13, 2018, 13:48 [IST]