ಬಿಬಿಎಂಪಿ ಚುನಾವಣೆ, ಕೇಜ್ರಿವಾಲ್ಗೆ ಗೌಡರ ಪತ್ರ
ಬೆಂಗಳೂರು, ಆಗಸ್ಟ್ 8 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಸೋಲಿಸಲು ಜೆಡಿಎಸ್ ಆಮ್ ಆದ್ಮಿ ಪಕ್ಷದ ಬೆಂಬಲ ಕೇಳಿದೆ. ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಈ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪತ್ರ ಬರೆದಿದ್ದಾರೆ.
ಜೆಡಿಎಸ್
ರಾಷ್ಟ್ರೀಯ
ಅಧ್ಯಕ್ಷ
ಎಚ್.ಡಿ.ದೇವೇಗೌಡ
ಅವರು
ಶುಕ್ರವಾರ
ದೆಹಲಿ
ಮುಖ್ಯಮಂತ್ರಿ
ಮತ್ತು
ಆಮ್
ಆದ್ಮಿ
ಪಕ್ಷದ
ಮುಖ್ಯಸ್ಥ
ಅರವಿಂದ್
ಕೇಜ್ರಿವಾಲ್
ಅವರಿಗೆ
ಬಿಬಿಎಂಪಿ
ಚುನಾವಣೆಯಲ್ಲಿ
ಬೆಂಬಲ
ನೀಡುವಂತೆ
ಕೋರಿ
ಪತ್ರ
ಬರೆದಿದ್ದಾರೆ.
ಆಪ್
ಈಗಾಗಲೇ
ಚುನಾವಣೆಯಲ್ಲಿ
ಸ್ಪರ್ಧಿಸುವುದಿಲ್ಲ
ಎಂದು
ಸ್ಪಷ್ಟಪಡಿಸಿದೆ.
[ಚುನಾವಣೆ
ವೇಳಾಪಟ್ಟಿ
ನೋಡಿ]
ಪತ್ರದ ಸಾರಾಂಶ ಹೀಗಿದೆ : ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ 198 ವಾರ್ಡ್ಗಳಲ್ಲಿಯೂ ಸ್ಪರ್ಧೆ ಮಾಡಲಿದೆ. ಆ.22ರಂದು ಮತದಾನ ನಡೆಯಲಿದೆ. ಆಮ್ ಆದ್ಮಿ ಪಕ್ಷ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂಬುದು ತಿಳಿದು ಬಂದಿದೆ. [ಬಿಜೆಪಿ 96 ಅಭ್ಯರ್ಥಿಗಳ ಪಟ್ಟಿ]
ರಾಜ್ಯದಲ್ಲಿರುವ
ನಿಮ್ಮ
ಪಕ್ಷದ
ನಾಯಕರಿಗೆ
ಬಿಬಿಎಂಪಿ
ಚುನಾವಣೆಯಲ್ಲಿ
ಜೆಡಿಎಸ್
ಪಕ್ಷಕ್ಕೆ
ಬೆಂಬಲ
ನೀಡುವಂತೆ
ಸೂಚನೆ
ನೀಡಬೇಕು
ಎಂದು
ದೇವೇಗೌಡರು
ಪತ್ರದಲ್ಲಿ
ಮನವಿ
ಮಾಡಿದ್ದಾರೆ.
ಪಕ್ಷ
ಯಾರಿಗೂ
ಬೆಂಬಲ
ನೀಡುವುದಿಲ್ಲ
:
ಬಿಬಿಎಂಪಿ
ಚುನಾವಣೆಯಲ್ಲಿ
ಆಮ್
ಆದ್ಮಿ
ಪಕ್ಷ
ಯಾವ
ರಾಜಕೀಯ
ಪಕ್ಷಕ್ಕೂ
ಬೆಂಬಲ
ನೀಡುವುದಿಲ್ಲ
ಎಂದು
ಪಕ್ಷದ
ಮುಖಂಡ
ರವಿಕೃಷ್ಣಾ
ರೆಡ್ಡಿ
ಅವರು
ಫೇಸ್
ಬುಕ್ನಲ್ಲಿ
ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ
ಜೆಡಿಎಸ್
ಕಾಂಗ್ರೆಸ್
ಮತ್ತು
ಬಿಜೆಪಿ
ಪಕ್ಷಗಳಿಗಿಂತ
ಹೊರತಾಗಿಲ್ಲ
ಎಂದು
ಅವರು
ಹೇಳಿದ್ದಾರೆ.