ಬೆಂಗಳೂರಿನಲ್ಲಿ ಅಮ್ಮ : ಭಜನೆ, ಸತ್ಸಂಗ, ಧ್ಯಾನ, ದರ್ಶನ
ಬೆಂಗಳೂರು, ಮಾರ್ಚ್ 14 : ಅಮ್ಮ ಎಂದು ಖ್ಯಾತಿ ಪಡೆದಿರುವ ಮಾತಾ ಅಮೃತಾನಂದಮಯಿ ಅವರು ಎರಡು ದಿನಗಳ ಕಾಲ ಬೆಂಗಳೂರಿನ ಪ್ರವಾಸದಲ್ಲಿದ್ದಾರೆ. ಭಜನೆ, ಸತ್ಸಂಗ, ಧ್ಯಾನ ಮತ್ತು ದರ್ಶನ ಕಾರ್ಯಕ್ರಮಗಳನ್ನು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
3ನೇ
ಹಂತದ
ಭಾರತ
ಯಾತ್ರಾ
ಕಾರ್ಯಕ್ರಮಕ್ಕೆ
ಮಾರ್ಚ್
14ರ
ಸೋಮವಾರ
ಬೆಂಗಳೂರಿನಲ್ಲಿ
ಅಮ್ಮ
ಚಾಲನೆ
ನೀಡಲಿದ್ದಾರೆ.
ಬೆಳಗ್ಗೆ
10.30ಕ್ಕೆ
ಆರಂಭವಾಗುವ
ಕಾರ್ಯಕ್ರಮದಲ್ಲಿ
ಸಚಿವ
ಎಚ್.ಕೆ.
ಪಾಟೀಲ್,
ಬಿಬಿಎಂಪಿ
ಮೇಯರ್
ಮಂಜುನಾಥ
ರೆಡ್ಡಿ
ಮುಂತಾದವರು
ಪಾಲ್ಗೊಳ್ಳಲಿದ್ದಾರೆ.
[ಮಾತಾ
ಅಮೃತಾನಂದಮಯಿ
ಬಗ್ಗೆ
ವೀರೇಂದ್ರ
ಹೆಗ್ಗಡೆ
ಹೇಳಿದ್ದೇನು?]
ಮಾರ್ಚ್ 14 ಮತ್ತು 15 ರಂದು ಅಮ್ಮ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಎರಡೂ ದಿನ ಬೆಳಗ್ಗೆ 10.30ರ ನಂತರ ಭಜನೆ, ಸತ್ಸಂಗ, ಧ್ಯಾನ ಮತ್ತು ದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 3ನೇ ಹಂತದ ಯಾತ್ರಾದಲ್ಲಿ ಅಮ್ಮ ಭಾರತದ 10 ನಗರಗಳಿಗೆ ಭೇಟಿ ನೀಡಲಿದ್ದಾರೆ. ['ಅಪ್ಪುಗೆಯ ಅಮ್ಮ' ನವರ ಆಶ್ರಮದಲ್ಲಿ ಕಾಮದ ಘಮ]
ಮಠದ ವಿಳಾಸ : ಮಾತಾ ಅಮೃತಾನಂದಮಯಿ ಮಠ, ನಂ. 136, ಮಾತಾ ಅಮೃತಾನಂದಮಯಿ ಮಠ ರಸ್ತೆ, ಬೆಂಗಳೂರು ವಿವಿ ಹಿಂಭಾಗ, ಜ್ಞಾನ ಭಾರತಿ 2ನೇ ಹಂತ, ಉಳ್ಳಾಲ ಉಪನಗರ, ಬೆಂಗಳೂರು 560056. ಹೆಚ್ಚಿನ ಮಾಹಿತಿಗಾಗಿ 9480551070/9448571070. ['ನಮಾಮಿ ಗಂಗೆ' ಯೋಜನೆ ಮಾತಾ 'ಅಮ್ಮ' ಕಡೆಯಿಂದ ನೂರು ಕೋಟಿ!]
ಮಾರ್ಚ್
18
ಮತ್ತು
19ರಂದು
ಹೈದರಾಬಾದ್ನಲ್ಲಿ,
ಮಾರ್ಚ್
22
ಮತ್ತು
23ರಂದು
ಪುಣೆಯಲ್ಲಿ,
ಮಾರ್ಚ್
26
ಮತ್ತು
27ರಂದು
ಮುಂಬೈನಲ್ಲಿ
3ನೇ
ಹಂತದ
ಭಾರತ
ಯಾತ್ರಾ
ಕಾರ್ಯಕ್ರಮ
ನಡೆಯಲಿದ್ದು,
ಅಮ್ಮ
ಅವುಗಳಲ್ಲಿ
ಪಾಲ್ಗೊಳ್ಳಲಿದ್ದಾರೆ.
Amma received a warm welcome in Bangalore last night, where she arrived at nearly 3:00 am after driving all the way from...
Posted by Amma onSunday, March 13, 2016