ಬೆಂಗಳೂರಲ್ಲಿ ಎಬಿವಿಪಿ ಅಸಹಕಾರ ಚಳವಳಿ
ಬೆಂಗಳೂರು, ಆಗಸ್ಟ್ 17 : ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ವಿರುದ್ಧ ರಾಜ್ಯಾದ್ಯಂತ ಎಬಿವಿಪಿ ಪ್ರತಿಭಟನೆ ನಡೆಸುತ್ತಿದೆ. ಇತ್ತ ಬೆಂಗಳೂರಿನಲ್ಲಿ ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಎಬಿವಿಪಿ ಅಸಹಕಾರ ಚಳವಳಿ ಆರಂಭಿಸಿದೆ.
ಬುಧವಾರ
ಬೆಳಗ್ಗೆ
ಅಖಿಲ
ಭಾರತೀಯ
ವಿದ್ಯಾರ್ಥಿ
ಪರಿಷತ್
ಕಾರ್ಯಕರ್ತರು
ಮಹರಾಣಿ
ಕಾಲೇಜಿನಿಂದ
ಬೃಹತ್
ಮೆರವಣಿಗೆ
ಹೊರಟು
ಮೈಸೂರು
ಬ್ಯಾಂಕ್
ಸರ್ಕಲ್ಗೆ
ಆಗಮಿಸಿದ್ದಾರೆ.
ಇದರಿಂದಾಗಿ
ಮೈಸೂರು
ಬ್ಯಾಂಕ್
ಸುತ್ತಮುತ್ತಲಿನ
ಹಲವು
ಪ್ರದೇಶಗಳಲ್ಲಿ
ಸಂಚಾರ
ದಟ್ಟಣೆ
ಉಂಟಾಗಿದೆ.[ಆಮ್ನೆಸ್ಟಿ
ಇಂಟರ್
ನ್ಯಾಷನಲ್
ವಿರುದ್ಧ
ಎಬಿವಿಪಿ
ಬೃಹತ್
ಪ್ರತಿಭಟನೆ]
ಮತ್ತೊಂದು ಕಡೆ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಎಬಿವಿಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಮುಖಂಡ ಸಚಿನ್ ರಾಥೋಡ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.[ರಾಜದ್ರೋಹದ ಆರೋಪ, ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸ್ಪಷ್ಟನೆಗಳು]
ದೇಶದ್ರೋಹಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಮುಂದುವರಿಸಿದ ವಿದ್ಯಾರ್ಥಿನಿಯರು.
— ABVP KARNATAKA (@ABVPKarnataka) August 17, 2016
ಆಮ್ನೆಸ್ಟಿ
ಇಂಟರ್
ನ್ಯಾಷನಲ್
ಇಂಡಿಯಾ
ಸಂಸ್ಥೆಯನ್ನು
ನಿಷೇಧಿಸಬೇಕು
ಎಂದು
ಒತ್ತಾಯಿಸಿ
ಎಬಿವಿಪಿ
ಬೆಂಗಳೂರಿನಲ್ಲಿ
ಮಂಗಳವಾರ
ಬೃಹತ್
ಪ್ರತಿಭಟನೆ
ನಡೆಸಿತ್ತು.
ಈ
ವೇಳೆ
ಪೊಲೀಸರು
ವಿದ್ಯಾರ್ಥಿಗಳ
ಮೇಲೆ
ಲಘು
ಲಾಠಿ
ಚಾರ್ಜ್
ಮಾಡಿದ್ದರು.
ಇದನ್ನು
ಖಂಡಿಸಿ
ಇಂದು
ಅಸಹಕಾರ
ಚಳವಳಿ
ಮಾಡಲಾಗುತ್ತಿದೆ.[Amnesty
International
ಸಂಸ್ಥೆಯ
ಪರಿಚಯ]
ವಿದ್ಯಾರ್ಥಿಗಳ ಬೇಡಿಕೆಗಳು
*
ಆಮ್ನೆಸ್ಟಿ
ಇಂಟರ್
ನ್ಯಾಷನಲ್
ಇಂಡಿಯಾ
ಸಂಸ್ಥೆ
ನಿಷೇಧಿಸಬೇಕು
*
ದೇಶ
ವಿರೋಧಿ
ಘೋಷಣೆ
ಕೂಗಿದ
ಪ್ರಕರಣದ
ತನಿಖೆಯನ್ನು
ಎನ್ಐಎಗೆ
ವಹಿಸಬೇಕು