14 ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರಕಾರ
ಬೆಂಗಳೂರು, ಜನವರಿ 6: ನಿಗಮ-ಮಂಡಳಿಗಳ ಅಧ್ಯಕ್ಷರು, ಸಂಸದೀಯ ಕಾರ್ಯದರ್ಶಿಗಳ ಪಟ್ಟಿಯೊಂದನ್ನು ಭಾನುವಾರ ರಾಜ್ಯ ಸರಕಾರದಿಂದ ಹೊರಡಿಸಲಾಗಿದೆ ಅವುಗಳ ವಿವರ ಹೀಗಿದೆ.
ಅಧ್ಯಕ್ಷರ
ಪಟ್ಟಿ
ಬಿ.ಕೆ.ಸಂಗಮೇಶ್ವರ್-
ಕರ್ನಾಟಕ
ಗ್ರಾಮೀಣ
ಮೂಲ
ಸೌಕರ್ಯ
ಅಭಿವೃದ್ಧಿ
(ಭೂ
ಸೇನಾ)
ನಿಗಮ
(ಕೆ.ಆರ್.ಐ.ಡಿ.ಎಲ್)
ಆರ್.ನರೇಂದ್ರ - ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
ಬಿ.ನಾರಾಯಣ್ ರಾವ್ - ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಡಾ.ಉಮೇಶ್ ಜಿ. ಜಾಧವ್- ಕರ್ನಾಟಕ ರಾಜ್ಯ ಉಗ್ರಾಣ ನಿಗಮ
ಟಿ.ರಘುಮೂರ್ತಿ- ಹಟ್ಟಿ ಚಿನ್ನದ ಗಣಿ ಕಂಪನಿ
ಬಸವರಾಯಗೌಡ ವಿ.ಪಾಟೀಲ್- ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಬಿ.ಎ.ಬಸವರಾಜು- ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ
ಬಿ.ಶಿವಣ್ಣ- ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್)
ಎಸ್.ಎನ್.ನಾರಾಯಣಸ್ವಾಮಿ- ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ
ಮುನಿರತ್ನ- ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ
ಅರಬೈಲ್ ಶಿವರಾಂ ಹೆಬ್ಬಾರ್- ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ಬಿ.ಎಸ್.ಸುರೇಶ್- ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ
ಲಕ್ಷ್ಮೀ ಆರ್. ಹೆಬ್ಬಾಳ್ಕರ್- ಕರ್ನಾಟಕ ರಾಜ್ಯ ಖನಿಜ ನಿಗಮ
ಟಿ.ಡಿ.ರಾಜೇಗೌಡ- ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ
ಸಂಸದೀಯ
ಕಾರ್ಯದರ್ಶಿಗಳು
ಕೆ.ಅಬ್ದುಲ್
ಜಬ್ಬಾರ್
ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್
ಐವಾನ್ ಡಿಸೋಜಾ
ಕೌಜಲಗಿ ಮಹಂತೇಶ್ ಶಿವಾನಂದ್
ರೂಪಕಲಾ ಎಂ. ಶಶಿಧರ್
ಕೆ.ಗೋವಿಂದರಾಜ್
ಕೆ.ರಾಘವೇಂದ್ರ ಬಸವರಾಜ ಹಿಟ್ನಾಳ್
ಡಿ.ಎಸ್.ಹೂಲಗೇರಿ