ಬಿಬಿಎಂಪಿ ಚುನಾವಣೆ, ಕಾಂಗ್ರೆಸ್ ಪ್ರಣಾಳಿಕೆಯ ಭರವಸೆಗಳು
ಬೆಂಗಳೂರು, ಆಗಸ್ಟ್ 11 : ಬೆಂಗಳೂರಿನಿಂದ 60 ಕಿ.ಮೀ.ತನಕ ಜೋಡಿ ರೈಲು ಮಾರ್ಗ, ಬಿಬಿಎಂಪಿ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ವಿತರಣೆ, ಮನೆ ತೆರಿಗೆ ಶೇ 24 ರಿಂದ 5ಕ್ಕೆ ಇಳಿಕೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಡಯಾಲಿಸಿಸ್ ಕೇಂದ್ರ ಮುಂತಾದ ಭರವಸೆಗಳನ್ನು ಒಳಗೊಂಡ ಬಿಬಿಎಂಪಿ ಚುನಾವಣೆ 2015ರ ಕಾಂಗ್ರೆಸ್ ಪ್ರಣಳಿಕೆ ಬಿಡುಗಡೆಗೊಂಡಿದೆ.
ಪ್ರಣಾಳಿಕೆಗಳು: ಬಿಜೆಪಿ | ವಾಟಾಳ್ ಪಕ್ಷ | ಜೆಡಿಎಸ್ | ಲೋಕಸತ್ತಾ
ಸೋಮವಾರ
ಸಂಜೆ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಮತ್ತು
ಕೆಪಿಸಿಸಿ
ಅಧ್ಯಕ್ಷ
ಡಾ.ಜಿ.ಪರಮೇಶ್ವರ
ಅವರು
ಖಾಸಗಿ
ಹೋಟೆಲ್ನಲ್ಲಿ
ಪ್ರಣಾಳಿಕೆಯನ್ನು
ಬಿಡುಗಡೆ
ಮಾಡಿದರು.
ಕನ್ನಡ,
ತೆಲುಗು,
ತಮಿಳು,
ಇಂಗ್ಲಿಷ್,
ಉರ್ದು
ಭಾಷೆಗಳಲ್ಲಿ
ಮುದ್ರಣಗೊಂಡಿರುವ
19
ಪುಟಗಳ
ಐದು
ಪ್ರಣಾಳಿಕೆಗಳನ್ನು
ಬಿಡುಗಡೆ
ಮಾಡಲಾಯಿತು.
[ಬಿಬಿಎಂಪಿ
:
ಮತದಾರರ
ಪಟ್ಟಿಯಲ್ಲಿ
ಹೆಸರಿದ್ಯಾ?
ಪರೀಕ್ಷಿಸಿ]
ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಪರಮೇಶ್ವರ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಲಾಗುತ್ತದೆ ಎಂದರು. ಪ್ರಣಾಳಿಕೆ ಸಮಿತಿ ಸಂಚಾಲಕ ಪ್ರೊ ಇ.ರಾಧಾಕೃಷ್ಣ, ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್, ರೋಷನ್ ಬೇಗ್, ದಿನೇಶ್ ಗುಂಡೂರಾವ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು
*
ನಗರದ
ಸಂಚಾರ
ದಟ್ಟಣೆ
ಕಡಿಮೆ
ಮಾಡಲು
ಮೋನೋ
ರೈಲು
ಸ್ಥಾಪನೆ
*
ಬೆಂಗಳೂರು
ಜೊತೆಗೆ
ಕೋಲಾರ,
ತುಮಕೂರು,
ರಾಮನಗರ,
ಕನಕಪುರ
ನಗರಗಳ
ಅಭಿವೃದ್ಧಿ
*
ಗ್ರೇಟರ್
ಬೆಂಗಳೂರು
ಪ್ರಾಧಿಕಾರ
ರಚನೆಗೆ
ಕಾನೂನು
ತಿದ್ದುಪಡಿ
*
ಮೆಟ್ರೋ
ರೀಚ್-2
ಯೋಜನೆಯನ್ನು
ಬಿಡದಿ,
ಹೊಸಕೋಟೆ,
ದೇವನಹಳ್ಳಿ,
ನೆಲಮಂಗಲ,
ಸೋಮನಹಳ್ಳಿಗೆ
ವಿಸ್ತರಣೆ
*
ಕೊಳಚೆ
ಪ್ರದೇಶಗಳಲ್ಲಿ
ಬಹುಮಹಡಿ
ಕಟ್ಟಡ
ನಿರ್ಮಾಣ
*
ಶಾಲಾ
ಮಕ್ಕಳಿಗೆ
ಮಧ್ಯಾಹ್ನದ
ಬಿಸಿಯೂಟದ
ಜೊತೆ
ಬೆಳಗಿನ
ಉಪಹಾರ
ವಿತರಣೆ
*
ನಗರದ
4
ಕಡೆ
ಸುಸಜ್ಜಿತ
ಸೂಪರ್
ಸ್ಪೆಷಾಲಿಟಿ
ಆಸ್ಪತ್ರೆ
ನಿರ್ಮಾಣ
*
ರವೀಂದ್ರ
ಕಲಾಕ್ಷೇತ್ರ
ಮಾದರಿಯಲ್ಲಿ
5
ಕಡೆ
ಕಲಾಭವನ
ನಿರ್ಮಾಣ
*
ಪಾಲಿಕೆ
ವ್ಯಾಪ್ತಿಯ
ಎಲ್ಲಾ
ಶಾಲೆಗಳಲ್ಲಿ
ಕಂಪ್ಯೂಟರ್
ತರಬೇತಿ
ಕೇಂದ್ರ
ಸ್ಥಾಪನೆ
*
ಎಲ್ಲಾ
ಬಡ
ಕುಟುಂಬಗಳಿಗೆ
ಉಚಿತವಾಗಿ
ರೋಗ
ನಿರೋಧಕ
ಚುಚ್ಚುಮದ್ದು
ನೀಡುವುದು
*
ಉದ್ಯೋಗಸ್ಥ
ಮಹಿಳೆಯರಿಗಾಗಿ
ಪ್ರತಿ
ವಾರ್ಡ್ನಲ್ಲಿ
ಹಾಸ್ಟೆಲ್
ನಿರ್ಮಾಣ
*
ಪ್ರತಿ
ವಾರ್ಡ್ನಲ್ಲಿ
ಆಟದ
ಮೈದಾನ
ನಿರ್ಮಾಣ
*
ನಗರಕ್ಕೆ
ಹೊಂದಿಕೊಂಡಿರುವ
ಹೆದ್ದಾರಿಗಳಲ್ಲಿ
ತುರ್ತು
ವೈದ್ಯರ
ನೆರವು
ನೀಡುವ
ಆಸ್ಪತ್ರೆ
ನಿರ್ಮಾಣ
*
ನಗರದ
ನಾಲ್ಕು
ವಲಯಗಳಲ್ಲಿ
ದೊಡ್ಡ
ಸಸ್ಯೋದ್ಯಾನ
ಸ್ಥಾಪನೆ
*
ನಗರದಿಂದ
60
ಕಿ.ಮೀ.
ದೂರದವರೆಗೆ
ಎಲ್ಲಾ
ವಿಭಾಗಗಳಿಗೆ
ರೈಲ್ವೆ
ಜೋಡಿ
ಮಾರ್ಗ
ನಿರ್ಮಾಣ
*
ಕಸದಲ್ಲಿರುವ
ಪ್ಲಾಸ್ಟಿಕ್
ಅನ್ನು
ನಗರದ
ರಸ್ತೆ
ನಿರ್ಮಾಣಕ್ಕೆ
ಬಳಕೆ
ಮಾಡುವುದು
*
ಇಡೀ
ನಗರಕ್ಕೆ
ಸಂಪರ್ಕ
ಕಲ್ಪಿಸಲು
ಪೂರ್ವ-ಪಶ್ಚಿಮ,
ಉತ್ತರ-ದಕ್ಷಿಣ
ಮಾರ್ಗದಲ್ಲಿ
ಎಲಿವೇಟೆಡ್
ಫ್ಲೈ
ಓವರ್
ನಿರ್ಮಾಣ