ಈ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಬೇಡಿ
ಇದರ ಜೊತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲಾ ವಲಯ-1ರಲ್ಲಿನ ಕೆಳಕಂಡ ಶಾಲೆಗಳನ್ನು ಅನಧಿಕೃತ ಎಂದು ಘೋಷಿಸಿದ್ದು ಪೋಷಕರು ತಮ್ಮ ಮಕ್ಕಳನ್ನು ಕೆಳಕಂಡ ಶಾಲೆಗಳಿಗೆ ಸೇರಿಸಬಾರದೆಂದು ಎಚ್ಚರಿಸಲಾಗಿದೆ. ಸುಮಾರು 97ಕ್ಕೂ ಅಧಿಕ ಶಾಲೆಗಳನ್ನು ಅನಧಿಕೃತ ಎಂದು ಇಲಾಖೆ ಘೋಷಿಸಿದೆ.
*
ಜಿ.ಕೆ.ನಾಯ್ಡು
ಶಾಲೆ-ಮಾರುತಿ
ನಗರ
(1ರಿಂದ
5ನೆ
ತರಗತಿ),
*
ಅಗ್ರಹಾರ
ಬಡಾವಣೆ
(1ರಿಂದ
10ನೆ
ತರಗತಿ),
ಯಲಹಂಕ
ಹಳೇನಗರ
ಹಾಗೂ
ಅನಂತಪುರ
(6
ರಿಂದ
7ನೆ
ತರಗತಿ),
*
ಫೇಮ್
ಪಬ್ಲಿಕ್
ಸ್ಕೂಲ್-ನಾಗವಾರ,
*
ಆಶ್ರಯ
ಸ್ಕೂಲ್
-ವೀರಣ್ಣಪಾಳ್ಯ,
*
ಸುಮ
ಪಬ್ಲಿಕ್
ಶಾಲೆ-ಹೆಬ್ಬಾಳ
ಕೆಂಪಾಪುರ,
*
ಹುದಾ
ನ್ಯಾಷನಲ್
ಸ್ಕೂಲ್-ನಾಗವಾರ,
*
ಕುವೆಂಪು
ಶಾಲೆ-ಬಾಗಲಗುಂಟೆ.
*
ಜೆ.ಎಂ.ಎಂ.ಶಾಲೆ-
ಚಿಕ್ಕಬಾಣಾವಾರ,
*
ಪ್ರಿಯದರ್ಶಿನಿ
ಶಾಲೆ-ಚಿಕ್ಕಬಾಣಾವಾರ,
*
ಸಾಗರ
ಶಾಲೆ-ಬಾಗಲಗುಂಟೆ,
*
ಎಸ್.ಜಿ.ನ್ಯಾಶನಲ್
ಶಾಲೆ-ಕೋಡಿಗೆಹಳ್ಳಿ,
*
ರಾಜರಾಜೇಶ್ವರಿ
ಶಾಲೆ-ತಿಂಡ್ಲು,
*
ಶಾಂತಿನಿಕೇತನ
ಶಾಲೆ-ಭದ್ರಪ್ಪಬಡಾವಣೆ
(6ರಿಂದ
7ನೆ
ತರಗತಿ)
*
ಆರ್
ವೈಎಸ್
ಜಿ
ಆಂಗ್ಲಪ್ರೌಢ
ಶಾಲೆ-
ಕೋಲೂರು,
*
ಜಿಎನ್
ಆಂಗ್ಲ
ಪ್ರೌಢಶಾಲೆ-ಫಯಾಝಾಬಾದ್
ಇಲ್ಯಾಸ್
ನಗರ,
*
ಸ್ವಾಮಿ
ಶಿವಾನಂದ
ಶಾಲೆ-ಕೊಟ್ಟಿಗೆ
ಪಾಳ್ಯ,
*
ಸ್ಮಾರ್ಟ್
ಲಜೀನಿಯಸ್
ಶಾಲೆ-ಕೆಂಗೇರಿ
ಉಪನಗರ,
*
ಲಿಟ್ಲ್
ಲಾರ್ಡ್ಸ್
ಆಂಗ್ಲ
ಪ್ರಾಥಮಿಕ
ಶಾಲೆ-ಇಲ್ಯಾಸ್
ನಗರ.
*
ರಾಣಿ
ಮದರ್
ಶಾಲೆ-ಇಲ್ಯಾಸ್
ನಗರ,
*
ರಾಯಲ್
ಸ್ಕೂಲ್-
ಆಲಹಳ್ಳಿ
ಅಂಜನಾಪುರ,
*
ಆರ್
ವೈಎಸ್
ಹಿರಿಯ
ಪ್ರಾಥಮಿಕ
ಶಾಲೆ-ಕೋಲೂರು
ಗಣಪತಿಹಳ್ಳಿ
ಕ್ಲಸ್ಟರ್
ದೊಡ್ಡಾಲದಮರದ
ಹತ್ತಿರ,
*
ಶುಭಂ
ಕರೋತಿ
ಮೈತ್ರೇಯಿ
ಗುರುಕುಲ-
ರಾಮೋಹಳ್ಳಿ,
*
ನ್ಯೂ
ವೆಂಕಟ್
ಪ್ರಾಥಮಿಕ
ಶಾಲೆ-ಕೆಂಗೇರಿ,
*
ಲಿಟಲ್
ಲಾರ್ಡ್ಸ್
ಪ್ರಾಥಮಿಕ
ಶಾಲೆ-ಇಲಿಯಾಸ್
ನಗರ.
*
ಇಂಟರ್
ನ್ಯಾಷನಲ್
ಪಬ್ಲಿಕ್
ಶಾಲೆ-ತಾತಗುಣಿ,
*
ಜಿ.ಆರ್.ಪಬ್ಲಿಕ್
ಶಾಲೆ-ಅಗರ
ಈ
ಅನಧಿಕೃತ
ಶಾಲೆಗಳನ್ನು
ಗುರುತಿಸಲಾಗಿದ್ದು,
ಇಲಾಖೆಯ
ಅನುಮತಿ
ಪಡೆಯದೆ
ಶಾಲೆಗಳನ್ನು
ನಡೆಸುತ್ತಿದ್ದು,
ಪೋಷಕರು
ಮಕ್ಕಳನ್ನು
ದಾಖಲಿಸಬಾರದೆಂದು
ಕ್ಷೇತ್ರ
ಶಿಕ್ಷಣಾಧಿಕಾರಿಗಳು
ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.