ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

By Mahesh
|
Google Oneindia Kannada News

ಬೆಂಗಳೂರು, ಏ.24: ಚಲನಚಿತ್ರ ಮಾಧ್ಯಮ ಮೂಲಕ ಎಲ್ಲರಿಗೂ ಕನ್ನಡ ಸಂಸ್ಕೃತಿ ಪರಿಚಯ ಮಾಡಿಕೊಟ್ಟ ಸರಳ ಜೀವಿ ದಿವಂಗತ ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ರಾಜ್ಯದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ 40ನೇ ಹುಟ್ಟುಹಬ್ಬವನ್ನು ಇಂದು ಪತ್ನಿ ಅಂಜಲಿ ಜೊತೆಗೆ ಕೋಲ್ಕತ್ತಾದಲ್ಲಿ ಆಚರಿಸಿಕೊಂಡಿದ್ದಾರೆ. ನಿರಂತರ ಕ್ರಿಕೆಟ್ ಆಡುವುದು ನನ್ನ ಕರ್ತವ್ಯ ಎಂದಿರುವ ಸಚಿನ್ ಎಲ್ಲರಿಗೂ ಆದರ್ಶಪ್ರಾಯ.

ಉಳಿದಂತೆ ಕರ್ನಾಟಕ ಎಲೆಕ್ಷನ್ ಪ್ರಚಾರಕ್ಕೆ ಬಂದ ರಾಹುಲ್ ಗೆ ಸಿಕ್ಕಿದ್ದು ಏನು? ಸಿಲಿಗುರಿಯಲ್ಲಿ ಚಿಟ್ ಫಂಡ್ ದೋಖಾ ಕಥೆ ಏನಾಯ್ತು? ಅನಿಲ್ ಕುಂಬ್ಳೆ ಏನ್ಮಾಡ್ತಿದ್ದಾರೆ? ಎಚ್ ಡಿಎಫ್ ಸಿ ಬ್ಯಾಂಕ್ ತ್ರೈಮಾಸಿಕ ವರದಿ, ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾದ ಹಸುಳೆ ಆರೋಗ್ಯ ಸ್ಥಿತಿ ಬಗ್ಗೆ ಇನ್ನಷ್ಟು ಸುದ್ದಿಗಳು ಇಂದಿನ ಚಿತ್ರಾವಳಿಯಲ್ಲಿದೆ.

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ 40ನೇ ಹುಟ್ಟುಹಬ್ಬವನ್ನು ಇಂದು ಪತ್ನಿ ಅಂಜಲಿ ಜೊತೆಗೆ ಕೋಲ್ಕತ್ತಾದಲ್ಲಿ ಆಚರಿಸಿಕೊಂಡಿದ್ದಾರೆ.

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಚಿಕ್ಕಮಗಳೂರಿನಲ್ಲಿ ಸಾರ್ವಜನಿಕರಿಂದ ಡಾ. ರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಪಾಟ್ನ : ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿರುವ 5 ವರ್ಷದ ಹಸುಳೆ ಆರೋಗ್ಯ ಸುಧಾರಣೆಗಾಗಿ ಪಶುಪತಿ ವೇದ ವೈದ್ಯಾಲಯದ ಬಾಲ ಪೂಜಾರಿಗಳು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಚಿಕ್ಕಮಗಳೂರು: ಮುಂಬರುವ ಅಸೆಂಬ್ಲಿ ಚುನಾವಣೆಗೆ ಭದ್ರತೆ ಒದಗಿಸಲು ಬಂದಿರುವ ಸುಸಜ್ಜಿತ ಯೋಧರು ಫ್ಲಾಗ್ ಮಾರ್ಚ್ ನಡೆಸಿದರು.

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಎಚ್ ಡಿಎಫ್ ಸಿ ಬ್ಯಾಂಕಿನ 4ನೇ ತ್ರೈಮಾಸಿಕ ವಿವರಗಳು

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಕೋಲ್ಕತ್ತಾ : ಮಾಜಿ ಕ್ರಿಕೆಟ್ ನಾಯಕ ಅನಿಲ್ ಕುಂಬ್ಳೆ ಅವರು ವಿಶೇಷ ಚೇತನ ಮಕ್ಕಳಿಗೆ ಉಚಿತ ಕ್ರಿಕೆಟ್ ಕಿಟ್ ವಿತರಿಸಿದರು.

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಬಾಗಲಕೋಟೆ : ಇಳಕಲ್ ಲ್ಲಿ ನಡೆದ ಚುನಾವಣಾ ಪ್ರಚಾರ ಸಮಾರಂಭದ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅಣ್ಣ ಬಸವಣ್ಣ ಅವರ ಪ್ರತಿಮೆ ನೀಡಲಾಯಿತು.

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ವಿಜಯವಾಡ: ತಮಿಳುನಾಡು ರಾಜ್ಯಪಾಲ ಕೆ ರೋಸಯ್ಯ ಅವರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಸ್ಯಾನ್ ಫ್ರಾನ್ಸಿಸ್ಕೋ : ಗೋಲ್ಡನ್ ಗೇಟ್ ಸೇತುವೆ ಮೇಲೆ ಸೂರ್ಯನ ಪ್ರಭೆ. ಸೌರಶಕ್ತಿ ವಿಮಾನ ಹಾರಾಟ ಪರೀಕ್ಷೆ. image provided by Solar Impulse, the sun-powered plane The Solar Impulse glides over the Golden Gate Bridge in San Francisco during a successful test flight on Tuesday, April 23, 2013

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ಹಾಗೂ ಜಿತೇಂದ್ರ ಜೊತೆ ಅನುಮ್ ಖೇರ್

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಬೋಸ್ಟನ್: ಸ್ಟೆಫನಿ ಪ್ರಸಾದ್ (22) ರಕ್ಷಣೆ ನೀಡಿರುವ ಕ್ರೀಸ್ಟಿನಾ ಬೊಲ್ಸ್ ಸ್ಟನ್ ರಸ್ತೆ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಬಾಗ್ದಾದ್ ನಿಂದ 70 ಕಿ.ಮೀ ದೂರದಲ್ಲಿರುವ ರಮದಿ ಪ್ರದೇಶದಲ್ಲಿ ಹೊತ್ತಿ ಉರಿಯುತ್ತಿರುವ ಇರಾಕಿ ಮಿಲಿಟರಿ ವಾಹನ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಮಳೆಯಲ್ಲಿ ಮಿಂದೆದ್ದ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಗಂಡೇರ್ ಬಾಲ್ : ಚಿಟ್ ಫಂಡ್ ವಂಚಕಿ ಸರಧಾ ಸಮೂಹದ ನಿರ್ದೇಶಕಿ ದೆಬ್ಜಾನಿ ಮುಖ್ಯೋಪಾಧ್ಯಾಯ್ CJM ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಸೋನಾಮಾರ್ಗ್ ನಲ್ಲಿ ಈಕೆಯನ್ನು ಬಂಧಿಸಲಾಗಿತ್ತು. PTI Photo by S Irfan

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಹುಬ್ಬಳ್ಳಿ: ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರು ಅಂಚೆ ಮತಪೆಟ್ಟಿಗೆ ಜೊತೆ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಡಾ.ರಾಜ್, ಸಚಿನ್, ಎಲೆಕ್ಷನ್ ಇನ್ನಷ್ಟು ಚಿತ್ರ

ಸವರ್, ಬಾಂಗ್ಲಾದೇಶ : ಬುಧವಾರ ಢಾಕಾ ಬಳಿ 8 ಅಂತಸ್ತಿನ ಗಾರ್ಮೆಂಟ್ ಫ್ಯಾಕ್ಟರಿ ಕಟ್ಟಡ ಕುಸಿದಿದೆ. 12 ಮಂದಿ ಸಾವನ್ನಪ್ಪಿದ್ದು ಅನೇಕ ಜನರಿಗೆ ಗಾಯಗಳಾಗಿದೆ. ಪರಿಹಾರ ಕಾರ್ಯ ಭರದಿಂದ ಸಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. .

English summary
Todays News stories in Pics Apr 24, 2013: Cricketer Sachin Tendulkar along with his wife Anjali cuts a cake during his 40th birthday celebration in Kolkata on Wednesday. Dr Rajkumar Birthday celebrated in many parts of Karnataka and many more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X