ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾವೇರಿ ನೀರಿಗಾಗಿ ಹೋರಾಟ; ವಿಧಾನಸೌಧ ಘೇರಾವೊ
ಡಿಸೆಂಬರ್ ತಿಂಗಳಲ್ಲಿ ತಮಿಳುನಾಡಿಗೆ 12 ಟಿಎಂಸಿ ನೀರು ಹರಿಸುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಶುಕ್ರವಾರ ಕರ್ನಾಟಕಕ್ಕೆ ಆದೇಶ ನೀಡಿದ್ದೇ ತಡ ಒಂದೇ ಸಮನೆ ಕೆಆರ್ ಎಸ್ ಅಣೆಕಟ್ಟೆಯಿಂದ ನೀರು ಹರಿಯುತ್ತಿದೆ.
ನ್ಯಾಯಾಂಗ ಉಲ್ಲಂಘನೆಯಾಗಬಾರದು ಎಂದು 'ಸುರಕ್ಷಿತ ಸಿದ್ಧಾಂತ' ಅಳವಡಿಸಿಕೊಂಡಿರುವ ಆಡಳಿತಾರೂಢ ಬಿಜೆಪಿ ಸರಕಾದರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾವೇರಿ ರೈತರು ಶನಿವಾರ ಬೆಳಗ್ಗೆಯಿಂದ ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಇದೇ ವೇಳೆ, ಕರ್ನಾಟಕ ರೈತರ ಹಿಸಾಕ್ತಿ ಕಾಪಾಡುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಶೆಟ್ಟರ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವಂತೆ ರೈತರಿಗೆ ಮಾದೇಗೌಡ ಕರೆ ನೀಡಿದ್ದಾರೆ.
Comments
ಕಾವೇರಿ ವಿವಾದ ವಿಧಾನಸೌಧ ಜಗದೀಶ್ ಶೆಟ್ಟರ್ ಜಿ ಮಾದೇಗೌಡ ಮಂಡ್ಯ cauvery row bjp supreme court madegowda mandya district news
English summary
Cauvery row intensifies- Cauvery protection committee President G Madegowda has criticised CM Shettar. He declared that farmers will continue protests untill water release to Tamil Nadu stops. In the meanwhile Madegowda said that farmers will Ghereo Vidhana Soudha in Bangalore on Monday (Dec 10).