ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾವೇರಿ ನೀರು ಬೇಕಾ? ಇಲ್ಲಿಗೆ ಅರ್ಜಿ ಸಲ್ಲಿಸಿ
* ಯಾವ ಪ್ರದೇಶಗಳಿಗೆ? ಬೆಂಗಳೂರಿನ ಹೊರವಲಯದಲ್ಲಿ ಸಿಟಿ ಮುನ್ಸಿಪಲ್ ಕೌನ್ಸಿಲ್/ಟಿಎಂಸಿ ವ್ಯಾಪ್ತಿಯ 2 ಲಕ್ಷ ಮನೆಗಳಿಗೆ ಕಾವೇರಿ ನೀರು ಹರಿಯಲಿದೆ. ಯಲಹಂಕ, ಬ್ಯಾಟರಾಯನಪುರ, ಕೆಆರ್ ಪುರಂ, ಮಹದೇವಪಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ಕೆಂಗೇರಿ ಅಥವಾ ದಾಸರಹಳ್ಳಿ ವ್ಯಾಪ್ತಿಯಲ್ಲಿ ವಾಸವಾಗಿದ್ದರೆ BWSSB ಸೇವಾ ವಿಸ್ತರಣೆ ಯೋಜನೆಯಡಿ ಕಾವೇರಿ ನೀರಿನ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
*
ಎಲ್ಲ
ಸರ್ವಿಸ್
ಸ್ಟೇಷನ್
ಗಳಲ್ಲಿ
SAJALA
ಅರ್ಜಿ
ಲಭ್ಯ.
*
ಸಜಲ
ಅರ್ಜಿ
ಫಾರಂಗಾಗಿ
100
ರೂ.
ಶುಲ್ಕ
ಪಾವತಿಸಿ.
*
ಭರ್ತಿ
ಮಾಡಿದ
ಅರ್ಜಿಯನ್ನು
ಅರ್ಜಿದಾರರ
ಭಾವಚಿತ್ರದೊಂದಿಗೆ
ಆಸ್ತಿ
ಹಕ್ಕು
ಪತ್ರ/
ಖಾತೆ
ಪತ್ರ/
ಕಂದಾಯ
ಪಾವತಿ
ರಸೀತಿ/
ಬೆಸ್ಕಾಂ
ಆರ್
ಆರ್
ಬಿಲ್
-ಇವುಗಳ
ಜೆರಾಕ್ಸ್
ಪ್ರತಿಯನ್ನು
ಲಗತ್ತಿಸಬೇಕು.
*
ಇನ್ನೂ
ಹೆಚ್ಚು
ವಿವರ
ಬೇಕೆಂದರೆ
BWSSB
ವೆಬ್
ಸೈಟ್
ಗೆ
ಭೇಡಿ
ನೀಡಿ.
http://bwssb.org/water-connection/
Comments
ಕಾವೇರಿ ಜಲಮಂಡಳಿ ಬಿಬಿಎಂಪಿ ಸುರೇಶ್ ಕುಮಾರ್ ಜಿಲ್ಲಾಸುದ್ದಿ ಬೆಂಗಳೂರು bwssb cauvery bbmp bangalore district news
English summary
Bangalore BWSSB Water Supply and Sanitary Connection Apply Procedure. Web site: http://bwssb.org/water-connection/