ಗೋಪಾಲ್ ಬಿ ಹೊಸೂರ್ ಸೇರಿ 22 ಪೊಲೀಸರಿಗೆ ಪದಕ
ಪದಕ
ವಿಜೇತರ
ಪಟ್ಟಿ
ಇಂತಿದೆ:
ಶೌರ್ಯ
ಪದಕ
ಪ್ರೆಸಿಡೆಂಟ್
ಪೊಲೀಸ್
ಮೆಡಲ್
:
ಐಜಿಪಿ
ಗುಪ್ತದಳ
ಗೋಪಾಲ್
ಬಿ
ಹೊಸೂರ್
ಮತ್ತು
ಇನ್ಸ್
ಪೆಕ್ಟರ್
ಟಿ
ರಂಗಪ್ಪ
ವಿಶಿಷ್ಟ ಸೇವೆ: ಪ್ರೆಸಿಡೆಂಟ್ಸ್ ಪೊಲೀಸ್ ಮೆಡಲ್ ; ಸಿಐಡಿ ಎಡಿಜಿಪಿ ಎನ್ ಎಸ್ ಮೆಗರಿಕ್ ಮತ್ತು ಬಳ್ಳಾರಿ ಜಿಲ್ಲೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿಜಿ ಕ್ಯಾಥ್ಯಾಸ್
ಸ್ವಾತಂತ್ರ್ಯೋತ್ಸವ
ಅಂಗವಾಗಿ
ಪೊಲೀಸ್
ಸೇವಾ
ಪದಕ:
*
ಎಡಿಜಿಪಿ
(ಡಿಸಿಆರ್
ಇ)
ಕೆಎಸ್
ಎನ್
ಚಿಕ್ಕೆರೂರ್,
*
ಬೆಂಗಳೂರು
ಗ್ರಾಮಾಂತರ
ಜಿಲ್ಲಾ
ಎಸ್ಪಿ
ಡಿ.
ಪ್ರಕಾಶ್
*
ಗುಲ್ಬರ್ಗಾ
ಜಿಲ್ಲೆ
ಗುಪ್ತದಳ
ಎಸ್ಪಿ
ಬಿ.
ಮಹಾಂತೇಶ್
*
ಎಸಿಪಿ
ಚಾಮರಾಜಪೇಟೆ
ವಿಭಾಗ,
ಬೆಂಗಳೂರು
ಮೀರ್
ಸುಜಾತ್
ಹುಸೇನ್
*
ಡಿಎಸ್ಪಿ
ಎನ್,
ಮೋಹನ್
ರಾವ್
*
ಕಾರವಾರದ
ಡಿಎಸ್ಪಿ(ಗುಪ್ತದಳ)
ಮಹೇಶ್
ಎಲ್
.
ನಾಯಕ್
*
ಸಿಟಿ
ಮಾರುಕಟ್ಟೆ
ಸಂಚಾರಿ
ಪೊಲೀಸ್
ಠಾಣೆ
ಇನ್ಸ್
ಪೆಕ್ಟರ್
ಸಿದ್ದಮಲ್ಲಪ್ಪ
*
ಡಿಎಸ್ಪಿ
ಡಿ.
ಸಚ್ಚಿದಾನಂದ
*
ಡಿಎಸ್ಪಿ
ಪಿ.
ಹರಿಶ್ಚಂದ್ರ
*
ಸಿಐಡಿ
ಪ್ರಧಾನ
ಕಚೇರಿ
ಇನ್ಸ್
ಪೆಕ್ಟರ್
ವಿಪಿಎಂ
ಸ್ವಾಮಿ
*
ಮೈಸೂರಿನ
ಲಕ್ಷ್ಮಿಪುರಂ,
ಕೆಆರ್
ಟ್ರಾಫಿಕ್
ಜೋನ್
ಇನ್ಸ್
ಪೆಕ್ಟರ್
ಪ್ರಭಾಕರ್
ಬರ್ಕಿ
*
ಮೈಸೂರು
ನಗರ
ಕೆಆರ್
ಪೊಲೀಸ್
ಠಾಣೆ
ಇನ್ಸ್
ಪೆಕ್ಟರ್
ಜಯಮೂರ್ತಿ
*
ಶಿವಮೊಗ್ಗ
(ಡಿಸಿಐಬಿ)
ಇನ್ಸ್
ಪೆಕ್ಟರ್
ನಿತ್ಯಾನಂದ
ಮಲ್ಲಪ್ಪ
*
ಅಂತರಿಕ
ಭದ್ರತಾ
ವಿಭಾಗ
ಬೆಂಗಳೂರು
ರಿಸರ್ವ್
ಪೊಲೀಸ್
ಇನ್ಸ್
ಪೆಕ್ಟರ್
ಪಿ
.
ವೆಂಕಟೇಶ್
*
ಗದಗ
ಪಟ್ಟಣದ
ಎಎಸ್
ಐ
ವಿ.ಎಸ್
ಜಾವೂರ್
*
ಕೊಪ್ಪಳದ
ಕರ್ತೋಗಿ
ಠಾಣೆಯ
ಎಎಸ್
ಐ
ವಿಠಲ್
ರಾವ್
ಎಂ.
ದೇಸಾಯಿ
*
ಕಲ್ಗಟ್ಟಿ
ಪೊಲೀಸ್
ಠಾಣೆ
ಹೆಡ್
ಕಾನ್ಸ್
ಟೇಬಲ್
ಎಂಎನ್
ತಾಳದಾಸ್
ಇದಲ್ಲದೆ ಅಗ್ನಿಶಾಮಕ ದಳದ ಬೆಂಗಳೂರು ಪೂರ್ವ ವಲಯದ ಅಧಿಕಾರಿ ಬಿ.ಎನ್ ಮಂಜುನಾಥ್ ಹಾಗೂ ದಕ್ಷಿಣ ವಲಯದ ಅಧಿಕಾರಿ ಕೆ . ಸಣ್ಣ ಮಾರಪ್ಪ ಅವರಿಗೆ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಪದಕ ಲಭಿಸಿದೆ. ಶ್ಲಾಘನೀಯ ಸೇವೆ ಸಲ್ಲಿಸಿದ ಎಲ್ಲಾ ಅಧಿಕಾರಿಗಳಿಗೆ ಒನ್ ಇಂಡಿಯಾ ಕನ್ನಡ ಶುಭ ಹಾರೈಸುತ್ತದೆ.