ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬ್ರಹ್ಮಪುತ್ರದಲ್ಲಿ ಚಂಡಮಾರುತ, ನೂರಾರು ಸಾವು
ರಕ್ಷಣಾ ಕಾರ್ಯ ಪ್ರಗತಿಯಲ್ಲಿದ್ದು, ಇದುವರೆವಿಗೂ 49 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಭೂ ಸೇನೆ, ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
250 ಜನ ಹೋಗಬಹುದಾದ ಡಬ್ಬಲ್ ಡೆಕ್ಕರ್ ಬೋಟ್ 500ಕ್ಕೂ ಅಧಿಕ ಜನ ಪ್ರಯಾಣಿಸಿದ್ದರು ಎನ್ನಲಾಗಿದೆ. ಸರಿಯಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಸಿಎಂ ತರುಣ್ ಗೊಗಾಯ್ ಅವರು ತನಿಖೆಗೆ ಆದೇಶಿಸಿದ್ದು, ಸಂತ್ರಸ್ತರಿಗೆ ಪ್ರಧಾನಿ ಮಂತ್ರಿ ಪರಿಹಾರ ನಿಧಿ ಮೂಲಕ ಕೂಡಾ ಹಣ ಒದಗಿಬಂದಿದೆ. ಪರಿಹಾರ ಕಾರ್ಯ ಮುಂದುವರೆದಿದೆ.
Comments
English summary
At least 35 people were drowned and many more were missing when a countryboat carrying 250 people capsized in the Brahmaputra river in Assam's Dhubri district on Monday, Apr 30.
Story first published: Tuesday, May 1, 2012, 14:40 [IST]