ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದ.ಕ. ಜಿಲ್ಲಾ ಪಂಚಾಯತಿಗೆ ಮತ್ತೆ ರಾಷ್ಟ್ರೀಯ ಗೌರವ
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ಮೇಶ್ ಅವರು ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಭಟ್ ಅವರಿಗೆಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್, ಕೇಂದ್ರದ ಬುಡಕಟ್ಟು ವ್ಯವಹಾರಗಳು ಮತ್ತು ಪಂಚಾಯತ್ರಾಜ್ ಸಚಿವ ವಿ. ಕಿಶೋರ್ಚಂದ್ರ ದೇವ್ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಲಾಯಿಲ ಗ್ರಾಮ ಪಂಚಾಯಿತಿ ಕೂಡಾ 'ಗೌರವ ಗ್ರಾಮಸಭೆ' ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಸಂಪೂರ್ಣ ಸ್ವಚ್ಛತಾ ಆಂದೋಲನದ ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿಗೆ 2012ನೆ ಸಾಲಿನ ರಾಷ್ಟ್ರ ಮಟ್ಟದ ನಿರ್ಮಲ ಗ್ರಾಮ ಪುರಸ್ಕಾರ ಕಳೆದ ಮಾ.21ರಂದು ದೊರಕಿತ್ತು.
Comments
ದಕ್ಷಿಣ ಕನ್ನಡ ಜಿಲ್ಲಾಸುದ್ದಿ ಜೈರಾಮ್ ರಮೇಶ್ ಜಿಲ್ಲಾ ಪಂಚಾಯತಿ ಮಂಗಳೂರು dakshina kannada district news jairam ramesh zilla panchayat
English summary
The Dakshin Kannada district Panchayat (DK-ZP) that recently won a national clean village honour in New Delhi has now been conferred with a Rs 25 lakh award, under Panchayat Empowerment scheme.
Story first published: Thursday, April 26, 2012, 13:00 [IST]