ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಗನ್-ರೆಡ್ಡಿ ಪ್ರಕರಣ: ಸಿಬಿಐ ಮುಗುಳ್ನಗೆ
ಏಪ್ರಿಲ್ 13ರಂದು ಖುದ್ದು ಸಿಬಿಐ ನ್ಯಾಯಾಲಯವೇ ಸಾಯಿ ರೆಡ್ಡಿಗೆ ಜಾಮೀನು ನೀಡಿ, ಬಿಡುಗಡೆಗೊಳಿಸಿತ್ತು. ಪ್ರಕರಣದಲ್ಲಿ ಬೇರೆ ಯಾರನ್ನೂ ಬಂಧಿಸದಿರುವಾಗ ಇವರೊಬ್ಬರನ್ನೇ ಏಕೆ ಬಂಧಿಸಿದಿರಿ ಎಂಬುದು ಆ ಕೆಳ ನ್ಯಾಯಾಲಯವು ಸಿಬಿಐಅನ್ನು ಪ್ರಶ್ನಿಸಿ, ಜಾಮೀನು ನೀಡಿತ್ತು.
ಆದರೆ ಹೈಕೋರ್ಟ್ ಈ ವಾದವನ್ನು ಸುತರಾಂ ಒಪ್ಪಲಿಲ್ಲ. ಹೀಗಾಗಿ, ವಿಜಯ್ ಸಾಯಿ ರೆಡ್ಡಿ ಸೋಮವಾರ ಸಿಬಿಐ ವಿಶೇಷ ನ್ಯಾಯಾಲಯದೆದುರು ಹಾಜರಾಗಿ, ಜಾಮೀನು ಅರ್ಜಿ ಮರುವಿಚಾರಣೆಗೊಳಗಾಗಬೇಕಿದೆ. ಸಾಯಿರೆಡ್ಡಿಗೆ ಜಾಮೀನು ನೀಡುವುದರಿಂದ ತನಿಖೆಗೆ ಅಡ್ಡಿ ಉಂಟಾಗುತ್ತದೆ ಎಂದು ಸಿಬಿಐ, ಹೈಕೋರ್ಟಿಗೆ ಅಲವತ್ತುಕೊಂಡಿತ್ತು.
Comments
ವಿವಿ ಲಕ್ಷ್ಮಿನಾರಾಯಣ ಜಾಮೀನು ಜಗನ್ ಮೋಹನ್ ರೆಡ್ಡಿ ಸಿಬಿಐ ಹೈದರಾಬಾದ್ vv lakshminarayana jagan mohan reddy cbi hyderabad
English summary
The AP High Court on Friday (A 21) set aside a bail order granted by the special CBI court to V. Vijay Sai Reddy, auditor and co-accused in the alleged disproportionate assets case of YSR Congress president Y.S. Jagan Mohan Reddy.
Story first published: Saturday, April 21, 2012, 13:45 [IST]