ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸದಾನಂದಗೌಡರ ಸಾಮಾನ್ಯ ಬಜೆಟ್: ಏರಿಕೆ-ಇಳಿಕೆ
ಚೊಚ್ಚಲ ಬಜೆಟ್ ಮಂಡಿಸಿದ ಸದಾನಂದ ಮೊದಲಿಗೆ ಕೃಷಿ ಬಜೆಟ್ ಮಂಡಿಸಿ, ನಂತರ ಸಾಮಾನ್ಯ ಬಜೆಟ್ ಮಂಡನೆಯಲ್ಲಿ ತೊಡಗಿದ್ದಾರೆ. ದಿನಗೂಲಿ ನೌಕರರ ಸಂಬಳ ಹೆಚ್ಚಳ ತಿಂಗಳಿಗೆ ಸಾವಿರ ರೂ ಹೆಚ್ಚಳ ಮಾಡಿದ್ದಾರೆ.
ಏರಿಕೆ:
*
ಸಿಗರೇಟ್
*
ಬೀಡಿ
*
ಬೀರ್
*
ಕಲ್ಯಾಣ
ಮಂಟಪಗಳ
ಬಾಡಿಗೆ
*
ವಿಚಾರ
ಸಂಕಿರಣ,
ಸಮಾರಂಭಕ್ಕೆ
ಶೇ.10
ತೆರಿಗೆ
ಇಳಿಕೆ:
* ಕಪ್ಪು ಹಲಗೆ
*
ಫರ್ನೇಸ್
ಆಯಿಲ್
*
ರೆಡಿಮೇಡ್
ಉಡುಪು
*
ಡೀಸೆಲ್
ತೆರಿಗೆ
ಇಳಿಕೆ
*
ಬಂಗಾರ,
ಆಭರಣ,
ಲೋಹ
ಇಳಿಕೆ.
*
ಫ್ರೂಟ್
ವೈನ್
*
ಕಚ್ಚಾ
ಹತ್ತಿ
*
ಸರ್ಜಿಕಲ್
ಪಾದರಕ್ಷೆ
*
ಮುದ್ರಾಂಕ
ಶುಲ್ಕ
*
ಒಣ
ಮೆಣಸಿನಕಾಯಿ
*
ಭತ್ತ
ಅಕ್ಕಿ
ಬೇಳೆಕಾಳು
Comments
ಬಜೆಟ್ ಸದಾನಂದ ಗೌಡ ಕರ್ನಾಟಕ ಬೆಂಗಳೂರು ಆದಾಯ ತೆರಿಗೆ ಬಡ್ಡಿದರ budget income tax interest karnataka sadananda gowda
English summary
Karnataka budget 2012-13 presented by Chief Minister and FM DV Sadananda Gowda. What goes up and down? Check..
Story first published: Wednesday, March 21, 2012, 12:43 [IST]