ಛೇ! ರಾಹುಲ್ ಜೊತೆ ಹೋಲಿಸೋದೇ :ಅಖಿಲೇಶ್
ಜನತೆ ಬದಲಾವಣೆಯನ್ನು ಬಯಸಿದರೆ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ. ಕಾನೂನು ಸುವ್ಯವಸ್ಥೆ, ಕ್ರಿಮಿನಲ್ ಹಿನ್ನೆಲೆಯುಳ್ಳ ರಾಜಕೀಯ ಪುಢಾರಿಗಳನ್ನು ಮಟ್ಟ ಹಾಕುವುದು ನಮ್ಮ ಗುರಿ ಎಂದು ಅಖಿಲೇಶ್ ಹೇಳಿದ್ದಾರೆ.
ಮತ ಎಣಿಕೆ ಲೈವ್ ಸುದ್ದಿಗಾಗಿ ಅಯಾ ರಾಜ್ಯದ ಮೇಲೆ ಕ್ಲಿಕ್ ಮಾಡಿ : ಉತ್ತರ ಪ್ರದೇಶದ 403, ಪಂಜಾಬ್ 117, ಉತ್ತರಾಖಂಡ್ 70, ಮಣಿಪುರ 60, ಗೋವಾದ 40 ಅಸೆಂಬ್ಲಿ ಸೀಟುಗಳ ಭವಿಷ್ಯ ನಿರ್ಧಾರವಾಗಲಿದೆ.
ಮುಲಾಯಂ ಸಿಂಗ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಕಾಣಲು ಪಕ್ಷ ಬಯಸಿದೆ. ಐದು ವರ್ಷ ಉತ್ತಮ ಆಡಳಿತ ನೀಡುವ ಭರವಸೆ ಇದೆ. ಕಾಂಗ್ರೆಸ್ ಪಕ್ಷದ ಪೊಳ್ಳು ಭರವಸೆ, ಮಾಯಾವತಿ ಅವರ ದುರಾಳಿಡಳಿಯ ಕೊನೆಗೊಳ್ಳಲಿದೆ ಎಂದು ಅಖಿಲೇಶ್ ಹೇಳಿದ್ದಾರೆ. [ಅಖಿಲೇಶ್ ಯಾರು, ರಾಹುಲ್ ಸಮಕ್ಕೆ ಹೇಗೆ ಬೆಳೆದ ಲೇಖನ ನಿರೀಕ್ಷಿಸಿ..]
ಅಖಿಲೇಶ್ ನಿರೀಕ್ಷೆ, ಸಮೀಕ್ಷೆ ಫಲಿತಾಂಶ ಎರಡೂ ನಿಜವಾಗುವ ಲಕ್ಷಣಗಳು ಕಂಡು ಬಂದಿದೆ. ಕಾಂಗ್ರೆಸ್ ರಾಯ್ ಬರೇಲಿ, ಅಮೇಥಿಯಲ್ಲದೆ ಬಹುತೇಕ ಕಡೆ ಹಿನ್ನೆಡೆ ಅನುಭವಿಸಿದೆ. ಸದ್ಯದ ಚುನಾವಣಾ ಫಲಿತಾಂಶ ನೋಡಿ