ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸುನಿಲ್ ಮೇಲಿದೆ ಭೂ ಹಗರಣದ ಕರಿನೆರಳು
ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಸೋಲುವುದಕ್ಕೂ ಈ ಭೂ ಹಗರಣ ಕಾರಣವಾಗಿತ್ತು ಎನ್ನಬಹುದು.
ಏನಿದು ಪ್ರಕರಣ? : 2007ರಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಸಮ್ಮಿಶ್ರ ಸರ್ಕಾರವಿದ್ದ ಕಾಲ. ಸುನಿಲ್ ಕುಮಾರ್ ಅವರು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಖುದ್ದಾಗಿ ಅರ್ಜಿ ಸಲ್ಲಿಸಿ ಕೆಂಗೇರಿ ಹೋಬಳಿಯ ವಳಗೇರಹಳ್ಳಿ ಎಂಬಲ್ಲಿ ಐದೂವರೆ ಎಕರೆ ಕೃಷಿ ಜಮೀನನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿದ್ದನ್ನು ಡೀನೋಟಿಫೈ ಮಾಡಿಕೊಡಬೇಕೆಂದು ಮನವಿ ಮಾಡಿದ್ದರು.
ಅರ್ಜಿಯ ಮೇಲೆ ಖುದ್ದು ಹಸ್ತಾಕ್ಷರದಲ್ಲಿ ಕುಮಾರಸ್ವಾಮಿಯವರು ಕಡತ ಸಂಖ್ಯೆ ಎಸ್ಸಿಎಂ 2/281/07ರಲ್ಲಿ ಸಿಎಂ ಸುಧಾರಣೆಗಳನ್ನು ಶಿಫಾರಸು ಮಾಡಿದ್ದರು.
ಭೂಸ್ವಾಧೀನ ಪ್ರಕ್ರಿಯೆಯಂದ ಕೈಬಿಡುವಂತೆ ಬಿಡಿಎಗೆ ಆದೇಶಿಸಿದ್ದರು. ಈ ಜಮೀನಿನ ಅಂದಿನ ಮಾರುಕಟ್ಟೆ ಮೌಲ್ಯ ಕನಿಷ್ಠವೆಂದರೂ 50 ಕೋಟಿ ರು ಎಂದು ಅಂದಾಜು ಮಾಡಲಾಗಿದೆ.
Comments
ಚುನಾವಣೆ ಕಾರ್ಕಳ ಪದ್ಮಪ್ರಿಯಾ ಕೊಲೆ ಭೂ ಹಗರಣ election karkal padmapriya murder land scam udupi chikmagalur
English summary
Udupi- Chikmagalur By Election BJP Candidate Former Karkala MLA Sunil Kumar is accused in land scam benefited from denotification in BDA site in Bangalore by former CM HD Kumaraswamy during his tenure.
Story first published: Friday, March 16, 2012, 16:06 [IST]